ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ | Parisara Malinya Prabandha

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ

ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ, parisara malinya prabandha in kannada, ಪರಿಸರ ಮಾಲಿನ್ಯದ ವಿಧಗಳು, ಪರಿಸರ ಮಾಲಿನ್ಯ ಕುರಿತು ಪ್ರಬಂಧ ಕನ್ನಡದಲ್ಲಿ ಪರಿಸರ ಮಾಲಿನ್ಯ ಬಗ್ಗೆ ಪ್ರಬಂಧ ಪೀಠಿಕೆ: ಏರುತ್ತಿರುವ ಜನಸಂಖ್ಯೆ, ವೈಭವ ಜೀವನದ ಬಯಕೆಗಳು ಪರಿಸರವನ್ನು ಹಾಳುಮಾಡುತ್ತಿವೆ.ನಮ್ಮ ಸುತ್ತಮುತ್ತಲಿನ ನೀರು,ಗಾಳಿ,ಭೂಮಿ,ಎಲ್ಲವೂ ಮನುಷ್ಯನ ಅತೀ ಆಸೆ ಇಂದು ಅತೀ ಹೆಚ್ಚು ಕಲುಷಿತಗೊಳ್ಳುತ್ತಿದೆ.ಸರ್ಕಾರಗಳು ಪರಿಸರ ಪ್ರೇಮಿಗಳು ಮಾಹಿತಿ ಮತ್ತು ಕಠಿಣ ಕ್ರಮಗಳನ್ನು ಕೈಗೊಂಡರು ಮಾಲಿನ್ಯಗಳು ಹೆಚ್ಚುತ್ತಿದೆ.ಈ ಮಾಲಿನ್ಯ ಮನುಕುಲಕ್ಕಷ್ಟೆ ಅಲ್ಲದೆ ಇಡೀ ಜೀವಸಂಕುಲಕ್ಕೆ ಮಾರಕವಾಗುತ್ತಿದೆ. ಪರಿಸರ ಮಾಲಿನ್ಯದ … Read more

ಆಹಾರ ಮತ್ತು ಆರೋಗ್ಯ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ, ahara mattu arogya prabandha in kannada, ಆಹಾರ ಮತ್ತು ಆರೋಗ್ಯ ಪ್ರಬಂಧ ಕನ್ನಡ, ahara mattu arogya essay in kannada ಈ ಲೇಖನಿಯಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ, ಸ್ನೇಹಿತರೆ ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಆಹಾರ ಮತ್ತು ಆರೋಗ್ಯ ಪ್ರಬಂಧ: ಪೀಠಕೆ: ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿ ಇದೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸುಗಿಂತ ಬೇರೆ ಭಾಗ್ಯವಿಲ್ಲ, ಆರೋಗ್ಯದ ಗುಟ್ಟು ಆಹಾರದಲ್ಲಿ ಇದೆ, … Read more

ನನ್ನ ಕನಸಿನ ಭಾರತ ಪ್ರಬಂಧ

ನನ್ನ ಕನಸಿನ ಭಾರತ ಪ್ರಬಂಧ | Nanna Kanasina Bharatha Essay in Kannada

ನನ್ನ ಕನಸಿನ ಭಾರತ ಪ್ರಬಂಧ: ಈ ಲೇಖನದಲ್ಲಿ ನನ್ನ ಕನಸಿನ ಭಾರತವನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ.ನಮ್ಮ ಪ್ರಜೆಗಳಯ ನಮ್ಮ ದೇಶವನ್ನು ನೈರ್ಮಲ್ಯದಿಂದ ಕಾಪಾಡುವುದರ ಜೊತೆಗೆ ಸ್ರೀಯರಿಗೆ ಸ್ವಾತಂತ್ರವನ್ನು ನೀಡಬೇಕು ಎಂದು ಒದುಗರಿಗೆ ಅರ್ಥವಾಗುವಂತೆ ವಿವರಿಸಿದ್ದೇವೆ. ಪೀಠಿಕೆ: ನನ್ನ ಕನಸಿನ ಭಾರತವು ಮಹಿಳೆಯರು ಸುರಕ್ಷಿತವಾಗಿ ಮತ್ತು ಸ್ವಾತಂತ್ರರಾಗಿ ನಮ್ಮ ದೇಶದಲ್ಲಿ ಬದುಕುವಂತೆ ಅಗಲಿ. ಪ್ರತಿಯೊಬ್ಬರೂ ತಮ್ಮ ದೇಶವನ್ನು ಯಶಸ್ವಿಯಾಗಲು ಕನಸುಗಳನ್ನು ಹೊಂದಿರುತ್ತಾರೆ. ಎಲ್ಲಾ ಜಾತಿ ಮತ್ತು ಮತಗಳು ಸಮಾನತೆ ಇರುವ ದೇಶವು ಪ್ರಗತಿಗೆ ಸಾಕ್ಷಿಯಾಗುತ್ತದೆ.ನಮ್ಮ ದೇಶದಲ್ಲಿ ಜಾತಿ, ಬಣ್ಣ, ಲಿಂಗ … Read more

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ ಈ ಲೇಖನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆಯನ್ನು ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.ಈ ಮಾಹಿತಿಯು ಓದುಗಾರಿಗೆ ಸಹಾಯವಾಗುತ್ತದೆ. ಪೀಠಿಕೆ: ಜಯ ಭಾರತ ಜನನಿಯ ತನುಜಾತೆ, ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಓ ನನ್ನ ಚೇತನ ಆಗುವ ನೀ ಅನಿಕೇತನ ಹೀಗೆ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ. ಕುವೆಂಪು ಅವರು ಕನ್ನಡ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಕಂಡ … Read more

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ: ಈ ಲೇಖನಿಯ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಅದರ ಮಹತ್ವವನ್ನು ಸಂಪೂರ್ಣವಾಗಿ ಎಲ್ಲರಿಗೂ ಮಾಹಿತಿಯನ್ನು ನೀಡಿದೆ. ಇದರಲ್ಲಿ ಸಂಗ್ರಹಿಸಲಾದ ಮಾಹಿತಿಯು ಎಲ್ಲರಗೂ ಸಹಾಯವಾಗುತ್ತದೆ. ಪೀಠಿಕೆ: ಪ್ರಪಂಚದ ಅತೀ ದೊಡ್ಡ ಸಫಲ ಜನತಂತ್ರ ಸಂವಿಧಾನವೆಂಬ ಅಭಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆತ್ಮವೇ ಪ್ರಜೆಗಳು.ಅವರ ಅಭಿಪ್ರಾಯ ಬಲದಿಂದ ರೂಪುಗೊಂಡ ಪಕ್ಷಗಳೇ ದೇಶದ ಭವಿಷ್ಯ ರೊಪಿಸುವುದು.ದೇಶದ ಹಿತದೃಷ್ಟಿಯಿಂದ ಚುನಾವಣಾ ಅಯೋಗವು ಕೂಡ ಹಲವು ವಿನೂತನ ಕಾರ್ಯಗಳನ್ನು ಯೋಜಿಸಿಕೊಂಡು ಮತದಾರರನ್ನು ಮತಗಟ್ಟೆಗೆ ಸೆಳೆಯಲು … Read more

ಸ್ವತಂತ್ರ ಭಾರತದ ಸಾಧನೆಗಳು

ಸ್ವತಂತ್ರ-ಭಾರತದ-ಸಾಧನೆಗಳು

1857 ರಲ್ಲಿ 150 ವರ್ಷಗಳ ಮೊದಲು ಸ್ಥಾಪಿಸಲಾದ ಸ್ವಾತಂತ್ರ್ಯದ ಅಡಿಪಾಯವನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವಿವರಿಸಲಾಗಿದೆ,  ನಾವು ಈಗಾಗಲೇ ಮಾಡಿರುವ ಸಾಧನೆಗಳು ಮತ್ತು ಇನ್ನೂ ಸಾಧಿಸಬೇಕಾದ ಸಾಧನೆಗಳ ಆತ್ಮಾವಲೋಕನಕ್ಕೆ ಪ್ರತಿಯೊಬ್ಬರೂ ಅಥವಾ ಪ್ರತಿಯೊಬ್ಬ ಭಾರತೀಯರು ಒಳಗಾಗುವ ಸಮಯ ಇದೀಗ ಬಂದಿದೆ. ಸಾಧನೆಗಳ ಬಗ್ಗೆ ಮಾತನಾಡುವಾಗ ಭಾರತವು ತನ್ನ ಜನ್ಮದಲ್ಲಿ ಎದುರಿಸಿದ ಸವಾಲುಗಳನ್ನು ನಾವು ನೋಡಬೇಕು. ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಇತ್ಯಾದಿ ಸಮಸ್ಯೆಗಳಿದ್ದವು. ದೇಶದ ವಿಭಜನೆಯು ಇಡೀ ದೇಶದಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡಿತು. ದೇಶವು ಹಿಂಸಾಚಾರ, … Read more