ಸರ್ವನಾಮ ಎಂದರೇನು

ಸರ್ವನಾಮ ಎಂದರೇನು

ಸರ್ವನಾಮ ಎಂದರೇನು: ಈ ಲೇಖನಿಯಲ್ಲಿ ಸರ್ವನಾಮ ಮತ್ತು ಅದರ ವಿಧಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಸರ್ವನಾಮ: ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ್ಯವನ್ನು ಮಾಡುವ ಪದಗಳಿಗೆ ಸರ್ವನಾಮಗಳು ಎನ್ನುತ್ತಾರೆ. ಉದಾಹರಣೆ: ಅದು, ಇದು, ಯಾವುದು, ಅವನು, ಇವಳು, ತಾನು, ತಾವು, ನಾನು, ನೀವು, ರಾಮನು ಓದುವುದರಲ್ಲಿ ಚುರುಕು, ಅವನು ಹಾಡುವುದರಲ್ಲಿಯೂ ತುಂಬ ಚುರುಕು. ಸರ್ವನಾಮದಲ್ಲಿ 4 ವಿದಗಳು: ೧.ಪುರುಷಾರ್ಥಕ ಸರ್ವನಾಮ: ಮೂರು ಪುರುಷಗಳ ಲಿಂಗ ವಚನಗಳಿಗೆ ಅನುಗುಣವಾಗಿರುತ್ತವೆ. ಉದಾ: ಉತ್ತಮ ಪುರುಷ ಸರ್ವನಾಮ: ನಾನು, ನಾವು … Read more

ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು: ಈ ಲೇಖನಿಯಲ್ಲಿ ೩೦ ನುಡಿಮುತ್ತುಗಳನ್ನು ಎಲ್ಲರಿಗೂ ಸಹಾಯವಾಗುವಂತೆ ನೀಡಿದ್ದೇವೆ. ನುಡಿಮುತ್ತುಗಳು: ೧.ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಟನಾಗುತ್ತಿ ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು –ಸ್ವಾಮಿ ವಿವೇಕಾನಂದ. ೨. ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.. -ಡಾ. ಎ.ಪಿ.ಜೆ.ಅದ್ದುಲ್‌ ಕಲಾಂ. ೩. ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿ ಮನುಷ್ಯನಿಗೆ ಮಾತ್ರ.. -ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ. ೪. ನಿರ್ಧಾರ ನಿಮ್ಮಲ್ಲಿ … Read more

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ: ಈ ಲೇಖನಿಯ ಮೂಲಕ ಸ್ನೇಹಿತರೆ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಎಲ್ಲರಿಗೂ ಅನುಕೂಲವಾಗುವಂತೆ ಉಚಿತವಾಗಿ ನೀಡಿದ್ದೇವೆ. ಪೀಠಿಕೆ: ಮಾನವನು ಬಳಸಿ ಬಿಸಾಡಿದ ವಸ್ತುಗಳೇ ತ್ಯಾಜ್ಯಾವಸ್ತುಗಳು, ಕಸದ ಸಂಗ್ರಹಣೆ,ಸಂಸ್ಕರಣೆ ,ಮರುಬಳಕೆ, ಅಥವಾ ವಿಲೇವಾರಿಯನ್ನು ತ್ಯಾಜ್ಯಾವಸ್ತುಗಳ ನಿರ್ವಹಣೆ ಎನುತ್ತೇವೆ. ಹಾಗೆ ತ್ಯಾಜ್ಯಾವಸ್ತುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇದ್ದರೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ತ್ಯಾಜ್ಯಾವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಒಳ್ಳೆಯದು. ವಿಷಯ ವಿವರಣೆ: ಮಾನವನು ಬಳಸಿದ ವಸ್ತುಗಳ … Read more

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information, 8 ಜ್ಞಾನಪೀಠ ಪ್ರಶಸ್ತಿ ವಿಜೇತರು, Jnanapeeta prashasti winners list in kannada ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information ಈ ಲೇಖನಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ … Read more

ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು: ಈ ಲೇಖನಿಯಲ್ಲಿ ರಾಜ್ಯಶಾಸ್ತ್ರದ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದೇವೆ ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ರಾಜ್ಯಶಾಸ್ತ್ರ: ರಾಜ್ಯಶಾಸ್ತ್ರ ಎಂದರೆ ರಾಜ್ಯದ ಮೂಲ ಮತ್ತು ಸರಕಾರದ ತತ್ವಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ ಎಂದು ಕರೆಯುವರು. ರಾಜ್ಯಶಾಸ್ತ್ರವು ಗ್ರೀಕ್‌ ಪದವಾದ ʼಪಾಲಿಸ್‌ʼ ನಿಂದ ಬಂದಿದೆ. ಪಾಲಿಸ್‌ ಎಂದರೆ ʼನಗರ ರಾಜ್ಯʼ ಎಂದರ್ಥ.ಮೂಲತಃ ʼಪಾಲಿಸ್‌ʼ ಪದವು ಲ್ಯಾಡಿನ್‌ ಪದವಾದ ʼಪೊಲಿಟಿಕಸ್‌ʼನ ಮೂಲವಾಗಿದೆ. ನಂತರ ಆಂಗ್ಲ ಪದವಾದ ʼಪಾಲಿಟಿಕ್ಸ್‌ʼ ಎಂಬುದಾಗಿದೆ. ಅರಿಸ್ಟಾಟಲ್‌ರವರು ರಾಜ್ಯಶಾಸ್ತ್ರವನ್ನು ಮೊಟ್ಟಮೊದಲಿಗೆ ಕ್ರಮಬದ್ಧವಾಗಿ … Read more

ದೀಪಾವಳಿ ಬಗ್ಗೆ ಪ್ರಬಂಧ | deepavali habba da prabandha

ದೀಪಾವಳಿ ಬಗ್ಗೆ ಪ್ರಬಂಧ

ದೀಪಾವಳಿ ಬಗ್ಗೆ ಪ್ರಬಂಧ: ಈ ಲೇಖನಿಯಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ, ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ದೀಪಾವಳಿ ಹಿಂದೂ ಹಬ್ಬವಾಗಿದ್ದು ಇದನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬಗಳು ಹಿಂದೂಗಳ ಪ್ರಕಾರ ಕಾರ್ತಿಕದಲದಲಿ ಆಚರಿಸಲಾಗುತ್ತದೆ,ಈ ಬೆಳಕಿನ ಹಬ್ಬವು ಐದು ದಿನಗಳ ವರೆಗೆ ಹಬ್ಬ ನೆಡೆಯುತ್ತದೆ. ಕತ್ತಲೆಯ ಮೇಲೆ ಬೆಳಕಿನ ವಿಜಯದ ಹಬ್ಬವಾಗಿದೆ. ವಿಷಯ ವಿವರಣೆ: ದೀಪವಾಳಿವು ಹಿಂದೂಗಳ ಹಬ್ಬವಾಗಿದ್ದು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ಮತ್ತು ಗಣೇಶ ದೇವರನ್ನು ಪೂಜಿಸುತ್ತಾರೆ. … Read more

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ, granthalaya mahatva bhagya prabandha kannada essay writing in kannada, ಗ್ರಂಥಾಲಯದ ಉಪಯೋಗಗಳು ಪ್ರಬಂಧ ಗ್ರಂಥಾಲಯ ಮಹತ್ವ ಪ್ರಬಂಧ: ಈ ಲೇಖನಿ ಮೂಲಕ ಗ್ರಂಥಾಲಯದ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಉಚಿತವಾಗಿ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ಪುಸ್ತಕಗಳ ಸಂಗ್ರಹಿಸುವ ಸ್ಥಳವೇ ಗ್ರಂಥಾಲಯ.ಸಾಹಿತ್ಯ,ಕಲೆ, ವಿಜ್ಞಾನ, ಕಾದಂಬರಿ, ಕವನ,ಕಥೆ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಮಾಜಿಕ, ಮೊದಲದ ಪ್ರಕಾರಗಳು ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿರುತ್ತದೆ. ಕನ್ನಡ , ಇಂಗ್ಲೀಷ, ಉರ್ದು, ಹಿಂದಿ ಮುಂತಾದ ಭಾಷೆಯ … Read more

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | Ativrushti Anavrushti essay in Kannada,

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ, Ativrushti Anavrushti essay in Kannada, ativrushti anavrushti prabandha in kannaḑa ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ ಈ ಲೇಖನಿಯ ಮೂಲಕ ಅತಿವೃಷ್ಟಿ ಅನಾವೃಷ್ಟಿಯ ಸಂಪೂರ್ಣ ಮಾಹಿತಿ ನೀಡಿದೇವೆ, ಸ್ನೇಹಿತರೆ ನಿಮಗೆ ಉಚಿತವಾಗಿ ಮಾಹಿತಿ ನೀಡಿದ್ದೇವೆ. ಪೀಠಿಕೆ: ಅತಿವೃಷ್ಟಿ ಅನಾವೃಷ್ಟಿ ನಾವುವಾಸಿಸುವ ಭೂಮಿ,ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗವನ್ನು ಎಂದು ಕರೆಯುತ್ತಾರೆ,ಸಾಗರ, ನದಿ, ಅರಣ್ಯ, ಬೆಟ್ಟಗುಡ್ಡ, ಪರ್ವತ ಮುಂತಾದವು ಸಹಜ ಪರಿಸರವಾಗಿದೆ.ಕೃಷಿ ಭೂಮಿ, ಕೈಗಾರಿಕೆ, ಅಣೆಕಟ್ಟು, ನಗರಗಳು, ಕಾಲುವೆಗಳು ಇತ್ಯಾದಿ … Read more

ಗಾಂಧೀಜಿಯವರ ಬಗ್ಗೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ, gandhiji avara bagge prabandha in kannada, mahatma gandhiji bhagya prabandha kannada, ಮಹಾತ್ಮ ಗಾಂಧೀಜಿಯವರ ಬಗ್ಗೆ ಪ್ರಬಂಧ ಗಾಂಧೀಜಿಯವರ ಬಗ್ಗೆ ಪ್ರಬಂಧ: ಈ ಲೇಖನದಲ್ಲಿ ಗಾಂಧೀಜಿಯವರ ಬಗ್ಗೆ ಪ್ರಬಂಧ ಬರೆದು,ಸಂಪೂರ್ಣ ಮಾಹಿತಿಯನ್ನು ಒದಗಿಸುವುದು, ಅದರ ಜೂತೆ ಇವರ ವಿಚಾರಧಾರೆಗಳನ್ನು ಎಲ್ಲರಿಗೂ ಸಹಾಯವಾಗುವಂತೆ ಒದಗಿಸಿದೆ. ಪೀಠಿಕೆ: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್‌ 2 ನ್ನು ನಾವು ಗಾಂಧಿ ಜಯಂತಿ ಎಂದು ಆಚರಿಸುತ್ತೆವೆ. ಇದು ಭಾರತದ ರಾಷ್ಟೀಯ ಹಬ್ಬವಾಗಿದೆ.ಗಾಂಧಿಯವರ … Read more