ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು: ಈ ಲೇಖನಿಯಲ್ಲಿ ೩೦ ನುಡಿಮುತ್ತುಗಳನ್ನು ಎಲ್ಲರಿಗೂ ಸಹಾಯವಾಗುವಂತೆ ನೀಡಿದ್ದೇವೆ. ನುಡಿಮುತ್ತುಗಳು: ೧.ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಟನಾಗುತ್ತಿ ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು –ಸ್ವಾಮಿ ವಿವೇಕಾನಂದ. ೨. ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.. -ಡಾ. ಎ.ಪಿ.ಜೆ.ಅದ್ದುಲ್‌ ಕಲಾಂ. ೩. ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿ ಮನುಷ್ಯನಿಗೆ ಮಾತ್ರ.. -ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ. ೪. ನಿರ್ಧಾರ ನಿಮ್ಮಲ್ಲಿ … Read more

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information

ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information, 8 ಜ್ಞಾನಪೀಠ ಪ್ರಶಸ್ತಿ ವಿಜೇತರು, Jnanapeeta prashasti winners list in kannada ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ information ಈ ಲೇಖನಿಯಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕವಿಗಳ ಹೆಸರು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿಂದ ಪುರಸ್ಕೃತಗೊಂಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ … Read more

ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು: ಈ ಲೇಖನಿಯಲ್ಲಿ ರಾಜ್ಯಶಾಸ್ತ್ರದ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದೇವೆ ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ರಾಜ್ಯಶಾಸ್ತ್ರ: ರಾಜ್ಯಶಾಸ್ತ್ರ ಎಂದರೆ ರಾಜ್ಯದ ಮೂಲ ಮತ್ತು ಸರಕಾರದ ತತ್ವಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ ಎಂದು ಕರೆಯುವರು. ರಾಜ್ಯಶಾಸ್ತ್ರವು ಗ್ರೀಕ್‌ ಪದವಾದ ʼಪಾಲಿಸ್‌ʼ ನಿಂದ ಬಂದಿದೆ. ಪಾಲಿಸ್‌ ಎಂದರೆ ʼನಗರ ರಾಜ್ಯʼ ಎಂದರ್ಥ.ಮೂಲತಃ ʼಪಾಲಿಸ್‌ʼ ಪದವು ಲ್ಯಾಡಿನ್‌ ಪದವಾದ ʼಪೊಲಿಟಿಕಸ್‌ʼನ ಮೂಲವಾಗಿದೆ. ನಂತರ ಆಂಗ್ಲ ಪದವಾದ ʼಪಾಲಿಟಿಕ್ಸ್‌ʼ ಎಂಬುದಾಗಿದೆ. ಅರಿಸ್ಟಾಟಲ್‌ರವರು ರಾಜ್ಯಶಾಸ್ತ್ರವನ್ನು ಮೊಟ್ಟಮೊದಲಿಗೆ ಕ್ರಮಬದ್ಧವಾಗಿ … Read more

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ, granthalaya mahatva bhagya prabandha kannada essay writing in kannada, ಗ್ರಂಥಾಲಯದ ಉಪಯೋಗಗಳು ಪ್ರಬಂಧ ಗ್ರಂಥಾಲಯ ಮಹತ್ವ ಪ್ರಬಂಧ: ಈ ಲೇಖನಿ ಮೂಲಕ ಗ್ರಂಥಾಲಯದ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಉಚಿತವಾಗಿ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ಪುಸ್ತಕಗಳ ಸಂಗ್ರಹಿಸುವ ಸ್ಥಳವೇ ಗ್ರಂಥಾಲಯ.ಸಾಹಿತ್ಯ,ಕಲೆ, ವಿಜ್ಞಾನ, ಕಾದಂಬರಿ, ಕವನ,ಕಥೆ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಮಾಜಿಕ, ಮೊದಲದ ಪ್ರಕಾರಗಳು ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿರುತ್ತದೆ. ಕನ್ನಡ , ಇಂಗ್ಲೀಷ, ಉರ್ದು, ಹಿಂದಿ ಮುಂತಾದ ಭಾಷೆಯ … Read more

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | Ativrushti Anavrushti essay in Kannada,

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ, Ativrushti Anavrushti essay in Kannada, ativrushti anavrushti prabandha in kannaḑa ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ ಈ ಲೇಖನಿಯ ಮೂಲಕ ಅತಿವೃಷ್ಟಿ ಅನಾವೃಷ್ಟಿಯ ಸಂಪೂರ್ಣ ಮಾಹಿತಿ ನೀಡಿದೇವೆ, ಸ್ನೇಹಿತರೆ ನಿಮಗೆ ಉಚಿತವಾಗಿ ಮಾಹಿತಿ ನೀಡಿದ್ದೇವೆ. ಪೀಠಿಕೆ: ಅತಿವೃಷ್ಟಿ ಅನಾವೃಷ್ಟಿ ನಾವುವಾಸಿಸುವ ಭೂಮಿ,ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗವನ್ನು ಎಂದು ಕರೆಯುತ್ತಾರೆ,ಸಾಗರ, ನದಿ, ಅರಣ್ಯ, ಬೆಟ್ಟಗುಡ್ಡ, ಪರ್ವತ ಮುಂತಾದವು ಸಹಜ ಪರಿಸರವಾಗಿದೆ.ಕೃಷಿ ಭೂಮಿ, ಕೈಗಾರಿಕೆ, ಅಣೆಕಟ್ಟು, ನಗರಗಳು, ಕಾಲುವೆಗಳು ಇತ್ಯಾದಿ … Read more

ನನ್ನ ಕನಸಿನ ಭಾರತ ಪ್ರಬಂಧ

ನನ್ನ ಕನಸಿನ ಭಾರತ ಪ್ರಬಂಧ | Nanna Kanasina Bharatha Essay in Kannada

ನನ್ನ ಕನಸಿನ ಭಾರತ ಪ್ರಬಂಧ: ಈ ಲೇಖನದಲ್ಲಿ ನನ್ನ ಕನಸಿನ ಭಾರತವನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ.ನಮ್ಮ ಪ್ರಜೆಗಳಯ ನಮ್ಮ ದೇಶವನ್ನು ನೈರ್ಮಲ್ಯದಿಂದ ಕಾಪಾಡುವುದರ ಜೊತೆಗೆ ಸ್ರೀಯರಿಗೆ ಸ್ವಾತಂತ್ರವನ್ನು ನೀಡಬೇಕು ಎಂದು ಒದುಗರಿಗೆ ಅರ್ಥವಾಗುವಂತೆ ವಿವರಿಸಿದ್ದೇವೆ. ಪೀಠಿಕೆ: ನನ್ನ ಕನಸಿನ ಭಾರತವು ಮಹಿಳೆಯರು ಸುರಕ್ಷಿತವಾಗಿ ಮತ್ತು ಸ್ವಾತಂತ್ರರಾಗಿ ನಮ್ಮ ದೇಶದಲ್ಲಿ ಬದುಕುವಂತೆ ಅಗಲಿ. ಪ್ರತಿಯೊಬ್ಬರೂ ತಮ್ಮ ದೇಶವನ್ನು ಯಶಸ್ವಿಯಾಗಲು ಕನಸುಗಳನ್ನು ಹೊಂದಿರುತ್ತಾರೆ. ಎಲ್ಲಾ ಜಾತಿ ಮತ್ತು ಮತಗಳು ಸಮಾನತೆ ಇರುವ ದೇಶವು ಪ್ರಗತಿಗೆ ಸಾಕ್ಷಿಯಾಗುತ್ತದೆ.ನಮ್ಮ ದೇಶದಲ್ಲಿ ಜಾತಿ, ಬಣ್ಣ, ಲಿಂಗ … Read more

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ ಈ ಲೇಖನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆಯನ್ನು ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.ಈ ಮಾಹಿತಿಯು ಓದುಗಾರಿಗೆ ಸಹಾಯವಾಗುತ್ತದೆ. ಪೀಠಿಕೆ: ಜಯ ಭಾರತ ಜನನಿಯ ತನುಜಾತೆ, ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಓ ನನ್ನ ಚೇತನ ಆಗುವ ನೀ ಅನಿಕೇತನ ಹೀಗೆ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ. ಕುವೆಂಪು ಅವರು ಕನ್ನಡ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಕಂಡ … Read more

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ: ಈ ಲೇಖನಿಯ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಅದರ ಮಹತ್ವವನ್ನು ಸಂಪೂರ್ಣವಾಗಿ ಎಲ್ಲರಿಗೂ ಮಾಹಿತಿಯನ್ನು ನೀಡಿದೆ. ಇದರಲ್ಲಿ ಸಂಗ್ರಹಿಸಲಾದ ಮಾಹಿತಿಯು ಎಲ್ಲರಗೂ ಸಹಾಯವಾಗುತ್ತದೆ. ಪೀಠಿಕೆ: ಪ್ರಪಂಚದ ಅತೀ ದೊಡ್ಡ ಸಫಲ ಜನತಂತ್ರ ಸಂವಿಧಾನವೆಂಬ ಅಭಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆತ್ಮವೇ ಪ್ರಜೆಗಳು.ಅವರ ಅಭಿಪ್ರಾಯ ಬಲದಿಂದ ರೂಪುಗೊಂಡ ಪಕ್ಷಗಳೇ ದೇಶದ ಭವಿಷ್ಯ ರೊಪಿಸುವುದು.ದೇಶದ ಹಿತದೃಷ್ಟಿಯಿಂದ ಚುನಾವಣಾ ಅಯೋಗವು ಕೂಡ ಹಲವು ವಿನೂತನ ಕಾರ್ಯಗಳನ್ನು ಯೋಜಿಸಿಕೊಂಡು ಮತದಾರರನ್ನು ಮತಗಟ್ಟೆಗೆ ಸೆಳೆಯಲು … Read more

ಸ್ವತಂತ್ರ ಭಾರತದ ಸಾಧನೆಗಳು

ಸ್ವತಂತ್ರ-ಭಾರತದ-ಸಾಧನೆಗಳು

1857 ರಲ್ಲಿ 150 ವರ್ಷಗಳ ಮೊದಲು ಸ್ಥಾಪಿಸಲಾದ ಸ್ವಾತಂತ್ರ್ಯದ ಅಡಿಪಾಯವನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ವಿವರಿಸಲಾಗಿದೆ,  ನಾವು ಈಗಾಗಲೇ ಮಾಡಿರುವ ಸಾಧನೆಗಳು ಮತ್ತು ಇನ್ನೂ ಸಾಧಿಸಬೇಕಾದ ಸಾಧನೆಗಳ ಆತ್ಮಾವಲೋಕನಕ್ಕೆ ಪ್ರತಿಯೊಬ್ಬರೂ ಅಥವಾ ಪ್ರತಿಯೊಬ್ಬ ಭಾರತೀಯರು ಒಳಗಾಗುವ ಸಮಯ ಇದೀಗ ಬಂದಿದೆ. ಸಾಧನೆಗಳ ಬಗ್ಗೆ ಮಾತನಾಡುವಾಗ ಭಾರತವು ತನ್ನ ಜನ್ಮದಲ್ಲಿ ಎದುರಿಸಿದ ಸವಾಲುಗಳನ್ನು ನಾವು ನೋಡಬೇಕು. ನಮಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಇತ್ಯಾದಿ ಸಮಸ್ಯೆಗಳಿದ್ದವು. ದೇಶದ ವಿಭಜನೆಯು ಇಡೀ ದೇಶದಲ್ಲಿ ಗಂಭೀರ ಪರಿಣಾಮಗಳನ್ನು ಉಂಟುಮಾಡಿತು. ದೇಶವು ಹಿಂಸಾಚಾರ, … Read more