ಕರ್ನಾಟಕದ 31 ಜಿಲ್ಲೆಗಳ ಹೆಸರು, Karnataka 31 Districts Names in Kannada, karnataka 31 districts names information in kannada, 31 districts of karnataka

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada

ಕರ್ನಾಟಕದ 31 ಜಿಲ್ಲೆಗಳ ಹೆಸರು | Karnataka 31 Districts names in Kannada

ಈ ಲೇಖನಿಯಲ್ಲಿ ಕರ್ನಾಟಕದ 31 ಜಿಲ್ಲೆಗಳ ಹೆಸರುಗಳನ್ನು ನಾವು ನಿಮಗೆ ಅನುಕೂಲವಾಗುವಂತೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ.

Karnataka 31 Districts Names in Kannada

1.ಉಡುಪಿ

  • ಇಲ್ಲಿ ಕನಕನ ಕಿಂಡಿ ಇದೆ.
  • ಇದು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
  • ಇಲ್ಲಿ ಮಣಿಪಾಲ್‌ ವಿಶ್ವವಿದ್ಯಾಲಯವಿದೆ.
  • ಇಲ್ಲಿ ಸಿಂಡಿಕೇಟ್‌ ಬ್ಯಾಂಕ್ ನ್ನು ೧೯೨೫ರಲ್ಲಿ ಸ್ಥಾಪಿಸಲಾಯಿತು.

2.ಶಿವಮೊಗ್ಗ

  • ಇಲ್ಲಿ ಮಹಾತ್ಮಗಾಂಧಿ ಜಲವಿದ್ಯುತ್‌ ಉತ್ಪಾದನಾ ಕೇಂದ್ರ ಇದೆ.
  • ಮಹಾತ್ಮ ಗಾಂಧಿ ಜಲವಿದ್ಯುತ್‌ ಕೇಂದ್ರವು ಶರಾವತಿ ನದಿಗೆ ಸಂಬಂಧಿಸಿದೆ.
  • ಇಲ್ಲಿ ಶಿವಪ್ಪನಾಯಕನ ಅರಮನೆ ಇದೆ.
  • ಜೋಗ ಜಲಪಾತವು ಶರಾವತಿ ನದಿಯಿಂದ ಸೃಷ್ಠಿಯಾಗಿದೆ.

3.ದಾವಣಗೆರೆ

  • ಇದಕ್ಕೆ ಕರ್ನಾಟಕದ ಮ್ಯಾಂಚೆಸ್ಟರ್‌ ಎಂದು ಕರೆಯಲಾಗುತ್ತದೆ.
  • ದಾವಣಗೆರೆ ವಿಶ್ವವಿದ್ಯಾಲಯ ಇದೆ. ಇದರ ಧ್ಯೇಯವಾಕ್ಯ: ತಮಸೋಮ ಜ್ಯೋತಿರ್ಗಮಯ
  • ಇಲ್ಲಿ ಸಮಗ್ರ ಅಂಗವೀಕಲರ ಪುನರ್ವಸತಿ ಪ್ರಾದೇಶಿಕ ಕೇಂದ್ರವಿದೆ.

4.ಚಿತ್ರದುರ್ಗ

  • ಹೈದರಲಿ ಸೈನಿಕರು ಚಿತ್ರದುರ್ಗ ಕೋಟೆಯನ್ನು ಮುತ್ತಿದಾಗ ಅಲ್ಲಿನ ಪಾಳೆಗಾರ ರಾಜ ವೀರ ಮದಕರಿ ನಾಯಕ ಅಗಿದ್ದ.
  • ಮೊಳಕಾಲ್ಮೂರು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ತಾಮ್ರ ಉತ್ಷಾದನೆ ಮಾಡುವ ಜಿಲ್ಲೆಯಾಗಿದೆ.

5.ಉತ್ತರಕನ್ನಡ

  • ಮುಂಡಗೋಡ ಎಂಬ ಊರು ಟಿಬೇಟಿಯನ್ನರ ಮರುವಸತಿ ಕೇಂದ್ರವಾಗಿದೆ.
  • ಕಾರವಾರದಲ್ಲಿ ಸೀಬರ್ಡ್‌ ನೌಕಾನೆಲೆ ಇದೆ.
  • ಸೀಬರ್ಡ್‌ ನೌಕಾನೆಲೆಯನ್ನು INS ಕದಂಬ ನೌಕಾನೆಲೆ ಎಂದು ಕರೆಯಲಾಗುತ್ತದೆ.
  • ಕಾರವಾರ ರವೀಂದ್ರನಾಥ ಟಾಗೋರ್‌ ಬೀಚ್‌ ಇದೆ.

6.ದಕ್ಷಿಣಕನ್ನಡ

  • ನವಮಂಗಳೂರು ಬಂದರನ್ನು ಕರ್ನಾಟಕದ ಹೆಬ್ಬಾಗಿಲು ಎಂದು ಕರೆಯಲಾಗುತ್ತದೆ.
  • ದಕ್ಷಿಣ ಕನ್ನಡ ಜಿಲ್ಲೆಯು ಕರಾವಳಿ ತೀರವನ್ನು ಹೊಂದಿದ ಜಿಲ್ಲೆಯಾಗಿದೆ.
  • ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಜಾನಪದ ಕ್ರೀಡೆ-ಕಂಬಳ

7.ಚಿಕ್ಕಮಗಳೂರು

  • ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
  • ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
  • ಇಲ್ಲಿ ಕೇಂದ್ರ ಕಾಫಿ ಸಂಶೋಧನ ಸಂಸ್ಥೆ ಇದೆ.
  • ಕುದುರೆ ಮುಖ ರಾಷ್ಟೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.

8.ತುಮಕೂರು

  • ಮಾರ್ಕೋನಹಳ್ಳಿ ಆಣೆಕಟ್ಟನ್ನು ಶಿಂಷಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ.
  • ಕರ್ನಾಟಕದ ಅತೀ ಹೆಚ್ಚು ಕೆಂಪು ಮಣ್ಣು ಹೊಂದಿದೆ.
  • ಕಣಿಕಲ್‌ ನಲ್ಲಿ ಕುದುರೆ ತಳಿ ಸಂಶೋಧನಾ ಕೇಂದ್ರವಿದೆ.

9.ಕೊಡಗು

  • ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಂಖ್ಯೆ ಹೊಂದಿದ ಜಿಲ್ಲೆಯಾಗಿದೆ.
  • ಇದು ಕರ್ನಾಟಕದಲ್ಲಿ ಅತೀ ಕಡಿಮೆ ಜನಸಾಂದ್ರತೆ ಹೊಂದಿದ ಜಿಲ್ಲೆಯಾಗಿದೆ.
  • ಇದನ್ನು ಕರ್ನಾಟಕ ಕಾಶ್ಮೀರ ಎಂದು ಕರೆಯಲಾಗುತ್ತದೆ.
  • ಇಲ್ಲಿ ಹಾರಂಗಿ ಜಲಾಶಯ ಇದೆ.

10.ಹಾಸನ

  • ಶ್ರವಣಬೆಳಗೊಳವನ್ನು ಜೈನರ ಕೇಂದ್ರ ಎಂದು ಕರೆಯುತ್ತಾರೆ.
  • ಶ್ರವಣಬೆಳಗೊಳದಲ್ಲಿ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಾ. ಸಿದ್ದಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು.
  • ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಕ್ರೋಮಿಯಂ ಉತ್ಪಾದಿಸುತ್ತದೆ.

11.ಮೈಸೂರು

  • ಮೈಸೂರಿನ ತಲಕಾಡು ದೇವಾಲಯಗಳನ್ನು ಜಖಣಾಚಾರಿ ರಚಿಸಿದನು.
  • ಇಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ರಾಷ್ಟ್ರೀಯ ಉದ್ಯಾನವನಗಳು ಹಾಗೂ ವನ್ಯಜೀವಿ ರಕ್ಷಣಾ ಧಾಮಗಳನ್ನು ಹೊಂದಿದೆ.
  • ಕರ್ನಾಟಕದ ಅತೀ ದೊಡ್ಡ ದೇವಾಲಯ ನಂಜನಗೂಡಿನ ನಂಜುಡೇಶ್ವರ ದೇವಾಲಯ.

12.ಚಾಮರಾಜನಗರ

  • ಇದು ಕರ್ನಾಟಕದ ದಕ್ಷಿಣದ ತುತ್ತ ತುದಿಯ ಜಿಲ್ಲೆಯಾಗಿದೆ.
  • ಬಿಳಿಗುಂಡ್ಲು ಎಂಬಲ್ಲಿ ಕಾವೇರಿ ಜಲಮಾಪನ ಕೇಂದ್ರ ಇದೆ.
  • ಕರ್ನಾಟಕದಿಂದ ತಮಿಳುನಾಡಿಗೆ ಹರಿಯುವ ಕಾವೇರಿ ನದಿ ನೀರನ್ನು ಬಿಳಿಗುಂಡ್ಲು ಎಂಬ ಪ್ರದೇಶದಲ್ಲಿ ಅಳೆಯಲಾಗುವುದು.

13.ಬೀದರ್‌

  • ಸಿಖ್‌ ಧರ್ಮದ ಸಂಸ್ಥಾಪಕ ಗುರುನಾನಕ್‌ ರವರು ಬೀದರ್‌ ಜಿಲ್ಲೆಗೆ ಭೇಟಿಕೊಟ್ಟಿದ್ದರು. ಇಲ್ಲಿ ಗುರುನಾನಕ್‌ ಝರಾ ಇದೆ.
  • ಸೋಲಾ ಕಂಬ ಮಸೀದಿ ಇದೆ.
  • ವೈಮಾನಿಕ ತರಬೇತಿ ಕೇಂದ್ರವಿದೆ.

14.ಕಲಬುರಗಿ

  • ಇಲ್ಲಿ ಸನ್ನತಿ ಎಂಬ ಸ್ಥಳ ಇದೆ.
  • ಸನ್ನತಿಯು ಭೀಮಾ ನದಿ ದಂಡೆಯ ಮೇಲಿದೆ.
  • ಸನ್ನತಿಯಲ್ಲಿ ಬೌದ್ಧರ ಸ್ಮಾರಕಗಳು ಇವೆ.
  • ಸನ್ನತಿಯಲ್ಲಿ ಮೌರ್ಯರ ಅರಸ ಅಶೋಕನ ಶಾಸನಗಳಿವೆ.

15.ಯಾದಗಿರಿ

  • ಗೋಗಿಯಲ್ಲಿ ಯುರೇನಿಯಂ ನಿಕ್ಷೇಪ ಪತ್ತೆಯಾಗಿದೆ.
  • ಯಾದಗಿರಿ, ಸುರಪುರ, ಶಹಾಪುರ, ಎಂಬ ಮೂರು ತಾಲೂಕುಗಳನ್ನು ಒಳಗೊಂಡಿದೆ.
  • ಇದು ಕಾಕತೀಯ ರಾಜರ ಆಳ್ವಿಕೆಗೆ ಒಳಪಟ್ಟಿತ್ತು.

16.ರಾಯಚೂರು

  • ಇಲ್ಲಿ ಐ.ಐ.ಐ.ಟಿ.ಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.
  • ಇಲ್ಲಿ ಕೃಷಿ ವಿಶ್ವವಿದ್ಯಾಲಯವಿದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಉಷ್ಣವಿದ್ಯುತ್‌ ಉತ್ಪಾದನೆ ಮಾಡುವ ಜಿಲ್ಲೆಯಾಗಿದೆ.

17.ವಿಜಯಪುರ

  • ಇದನ್ನು ಕರ್ನಾಟಕದ ಪಂಜಾಬ್‌ ಎಂದು ಕರೆಯುತ್ತಾರೆ.
  • ಇಲ್ಲಿ ಕೂಡಗಿ ಉಷ್ಣ ವಿದ್ಯುತ್‌ ಸ್ಥಾವರ ಸ್ಥಾಪಿಸಲಾಗಿದೆ.
  • ಕರ್ನಾಟಕದಲ್ಲಿ ಅತೀ ಕಡಿಮೆ ಅರಣ್ಯ ಹೊಂದಿದ ಜಿಲ್ಲೆಯಾಗಿದೆ.

18.ಬಾಗಲಕೋಟೆ

  • ನವನಗರ ಕರ್ನಾಟಕದ ಮೊದಲ ಯೋಜಿತ ನಗರವಾಗಿದೆ.
  • ಬಾದಾಮಿಯು ಚಾಲುಕ್ಯರ ರಾಜಧಾನಿಯಾಗಿತ್ತು. ಬಾದಾಮಿಯ ಹಳೆಯ ಹೆಸರು ವಾತಾಪಿ.
  • ಬಾದಾಮಿಯಲ್ಲಿರುವ ಕಪ್ಪೆ ಅರಭಟ್ಟನ ಶಾಸನವು ತ್ರಿಪದಿಯಲ್ಲಿದೆ.

19.ಕೊಪ್ಪಳ

  • ಇಲ್ಲಿಯ ಸುವರ್ಣ ಗಿರಿ ಅಥವಾ ಕನಕಗಿರಿ ಮೌರ್ಯರ ದಕ್ಷಿಣ ರಾಜಧಾನಿ ಅಗಿತ್ತು.
  • ರಾಯಚೂರು ಜಿಲ್ಲೆಯಿಂದ ೧೯೯೭ ರಲ್ಲಿ ಪ್ರತ್ಯೇಕವಾಗಿದೆ
  • ಆನೆಗುಂದಿ ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗಿತ್ತು.
  • ಇಲ್ಲಿ ಅಂಜನಾದ್ರಿ ಬೆಟ್ಟವಿದೆ.

20.ಬಳ್ಳಾರಿ

  • ೧೯೫೬ಕ್ಕಿಂತ ಮುಂಚೆ ಮದ್ರಾಸ ಪ್ರಾಂತ್ಯದಲ್ಲಿತ್ತು.
  • ೧೯೩೨ರಲ್ಲಿ ಕರ್ನಾಟಕದಲ್ಲೆ ಪ್ರಥಮವಾಗಿ ವಿಮಾನ ಸಂಪರ್ಕ ಪಡೆದ ಸ್ಥಳವಾಗಿದೆ.
  • ಇಲ್ಲಿ ದರೋಜಿ ಕರಡಿ ಧಾಮ ಇದೆ.

21.ಗದಗ

  • ಇಲ್ಲಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ.
  • ಇಲ್ಲಿ ಮಾಗಡಿ ಪಕ್ಷಿಧಾಮವಿದೆ. ಇದನ್ನು ಗದುಗಿನ ಪಕ್ಷಿಕಾಶಿ ಎನ್ನುವರು.
  • ಮುಂಡರಗಿಯಲ್ಲಿ ಬ್ರಿಟಿಷರ ವಿರುದ್ದ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ಭೀಮ್ ರಾವ್.

22.ಧಾರವಾಡ‌

  • ಕರ್ನಾಟಕದಲ್ಲಿ ಹೋಂ ರೂಲ್‌ ಚಳುವಳಿ ಧಾರವಾಡದಿಂದ ಪ್ರಾರಂಭವಾಯಿತು.
  • ಇಲ್ಲಿ ಹೈಕೋರ್ಟ್‌ ಪೀಠವನ್ನು ೨೦೦೮ ಜುಲೈ ೪ ರಂದು ಸ್ಥಾಪಿಸಲಾಗಿದೆ.
  • ಕೃಷಿ ವಿಶ್ವವಿದ್ಯಾಲಯ ಇದೆ.

23.ಬೆಳಗಾವಿ

  • ಇಲ್ಲಿ ರಾಜಾ ಲಕ್ಕಮ್ಮಗೌಡ ಅಣೆಕಟ್ಟು ಇದೆ. ಇದನ್ನು ಘಟಪ್ರಭಾ ನದಿಗೆ ಕಟ್ಟಲಾಗಿದೆ. ಇದನ್ನು ಹಿಡಕಲ್‌ ಅಣೆಕಟ್ಟು ಎಂದು ಸಹ ಕರೆಯುತ್ತಾರೆ.
  • ಇಲ್ಲಿ ನವಿಲುತೀರ್ಥ ಅಣೆಕಟ್ಟನ್ನು ಮಲಪ್ರಭಾ ನದಿಗೆ ಕಟ್ಟಲಾಗಿದೆ.
  • ಇಲ್ಲಿ ಸಾಂಬ್ರಾ ವಿಮಾನ ನಿಲ್ಧಾಣವಿದೆ.

24.ಹಾವೇರಿ

  • ರಾಣಿಬೆನ್ನೂರು ಎಂಬಲ್ಲಿ ಕೃಷ್ಣ ಮೃಗ ವನ್ಯಧಾಮ ಇದೆ.
  • ಕರ್ನಾಟಕದಲ್ಲಿ ಅತೀ ಹೆಚ್ಚು ಕಪ್ಪು ಮಣ್ಣು ಹೊಂದಿದ ಜಿಲ್ಲೆಯಾಗಿದೆ
  • ಕರ್ನಾಟಕದಲ್ಲಿ ಅತೀ ಹೆಚ್ಚು ಹತ್ತಿಯನ್ನು ಬೆಳೆಯುವ ಜಿಲ್ಲೆಯಾಗಿದೆ.

25.ಮಂಡ್ಯ

  • ಇಲ್ಲಿ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಇದೆ.
  • ಶಿವಪುರ ಸತ್ಯಾಗ್ರಹವು ೧೯೩೮, ಎಪ್ರಿಲ್‌ ೧೧ ರಲ್ಲಿ ನಡೆಯಿತು.
  • ಇಲ್ಲಿ ಕರಿಘಟ್ಟ ಗಿರಿಧಾಮವಿದೆ. ಇದರಲ್ಲಿ ಲೋಕಪಾವನಿ ನದಿ ಹರಿಯುತ್ತದೆ.

26.ರಾಮನಗರ

  • ಇಲ್ಲಿ ರಾಮದೇವ ಬೆಟ್ಟವು ರಣಹದ್ದುಗಳಿಗೆ ಹೆಸರುವಾಸಿಯಾಗಿದೆ.
  • ಭಾರತದ ಏಕಮಾತ್ರ ಹದ್ದುಗಳ ಆಭಯಾಶ್ರಮ ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿದೆ.
  • ಸಾಲುಮರದ ತಿಮ್ಮಕ್ಕರವರು ರಾಮನಗರ ಜಿಲ್ಲೆಯವರು.

27.ಬೆಂಗಳೂರು ನಗರ

  • ಇದರ ಸ್ಥಾಪಕ- ಒಂದನೆಯ ಕೇಂಪೆಗೌಡ
  • ಇಲ್ಲಿ ಫ್ರೀಡಂ ಪಾರ್ಕ ಇದೆ.
  • ಕರ್ನಾಟಕದ ಅತಿ ಚಿಕ್ಕ ಜಿಲ್ಲೆಯಾಗಿದೆ (ವಿಸ್ತೀರ್ಣದಲ್ಲಿ)
  • ಇಲ್ಲಿ ಇಸ್ರೋದ ಕೇಂದ್ರ ಕಛೇರಿ ಇದೆ.

28.ಕೋಲಾರ

  • ಇದು ಗಂಗರ ಮೊದಲ ರಾಜಧಾನಿಯಾಗಿತ್ತು.
  • ಇಲ್ಲಿಯ ಶಿಡ್ಲಘಟ್ಟ ನಗರವು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ಇದರ ಮೊದಲ ಹೆಸರು ಕುವಲಾಲ
  • ಇಲ್ಲಿ ಅಶೋಕನ ಕಿರಿಯ ಶಿಲಾಶಾಸನ ಶೋಧಿಸಲ್ಪಟ್ಟಿದೆ

29.ಚಿಕ್ಕಮಂಗಳೂರು

  • ಇಲ್ಲಿ ಗರಿಷ್ಠ ಪ್ರಮಾಣದಲ್ಲಿ ಉತ್ಪಾದಿಸುವ ಕಾಫಿ ಬೆಳೆ ರೋಬಸ್ಟಾ
  • ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಕಾಳ ಹಸ್ತಿ ಜಲಪಾತವಿದೆ.
  • ಭಾರತದಲ್ಲಿ ಕಾಫಿಯ ಜನ್ಮಸ್ಥಳ- ಚಿಕ್ಕಮಗಳೂರು
  • ಕುದುರೆ ಮುಖ ರಾಷ್ಟ್ರೀಯ ಉದ್ಯಾನವನ ಇದೆ. ಇದು ಭದ್ರಾ ನದಿ ದಂಡೆಯ ಮೇಲೆ ಇದೆ.

30.ಬೆಂಗಳೂರು ಗ್ರಾಮಾಂತರ

  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೊಡ್ಡ ಬಳ್ಳಾಪುರವು ರೇಷ್ಮೆಗೆ ಹೆಸರುವಾಸಿಯಾಗಿದೆ.
  • ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿಯಲ್ಲಿ ಟಿಪ್ಪು ಸುಲ್ತಾನ ೧೭೫೦ ನವೆಂಬರ್‌ ೨೦ ಜನಿಸಿದರು.

31. ಚಿಕ್ಕ ಬಳ್ಳಾಪುರ

  • ಇಲ್ಲಿಯ ವಿಧುರಾಶ್ವತ್ಥ ಎಂಬ ಸ್ಥಳವು ಕರ್ನಾಟಕದ ಜಲಿಯನ್‌ ವಾಲಾಬಾಗ್‌ ಎಂದು ಕರೆಯಲಾಗುತ್ತದೆ. ಹೀಗೆ ಕರೆದವರು ಪಟ್ಟಾಭಿ ಸೀತಾರಾಮಯ್ಯನವರು.
  • ವಿಧುರಾಶ್ವತ್ಥ ದುರಂತವು ೧೯೩೮ ಎಪ್ರಿಲ್‌ ೨೫ ರಂದು ನಡೆಯಿತು.
  • ಇಲ್ಲಿ ಟಿಪ್ಪು ಡ್ರಾಪ್‌ ಎಂದು ಪ್ರಸಿದ್ಧಿಯಾಗಿರುವ ನಂದಿ ಬೆಟ್ಟ ಇದೆ.

ಇತರೆ ಪ್ರಬಂಧಗಳು:

ಕನ್ನಡ ರಾಜ್ಯೋತ್ಸವ ಮೇಲೆ ಕನ್ನಡ ಪ್ರಬಂಧ

ಕನ್ನಡ ಭಾಷೆ ಮತ್ತು ಸಂಸ್ಕೃತಿ ಕುರಿತು ಪ್ರಬಂಧ

By asakthi

Leave a Reply

Your email address will not be published. Required fields are marked *