ಸರ್ ಎಂ ವಿಶ್ವೇಶ್ವರಯ್ಯ ಜೀವನ ಚರಿತ್ರೆ

ವಿಶ್ವೇಶ್ವರಯ್ಯ ಜೀವನ ಚರಿತ್ರೆ

ವಿಶ್ವೇಶ್ವರಯ್ಯ ಜೀವನ ಚರಿತ್ರೆ ಕನ್ನಡದಲ್ಲಿ, Sir M vishweshwaraiah Jeevana Charitre in Kannada, Biography of Vishweshwaraiah in Kannada ವಿಶ್ವೇಶ್ವರಯ್ಯ ಜೀವನ ಚರಿತ್ರೆ: ಈ ಲೇಖನಿಯಲ್ಲಿ ವಿಶ್ವೇಶ್ವರಯ್ಯನವರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಹಾಗೂ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಜೀವನ: ಭಾರತವು ಇದುವರೆಗೆ ನಿರ್ಮಿಸಿದ ಅತ್ಯಂತ ಶ್ರೇಷ್ಠ ಇಂಜಿನಿಯರ್‌ಗಳಲ್ಲಿ ಒಬ್ಬರಾದ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಎಂ. ವಿಶ್ವೇಶ್ವರಯ್ಯ ಎಂದು ಪ್ರಸಿದ್ಧರಾಗಿದ್ದರು, ಅವರು ಉನ್ನತ ತತ್ವಗಳು ಮತ್ತು ಶಿಸ್ತಿನ ವ್ಯಕ್ತಿಯಾಗಿದ್ದರು. ಇಂಜಿನಿಯರ್ ಸರ್ವಶ್ರೇಷ್ಠ, ಅವರು … Read more

ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ

ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ

ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ ಸಾಧನೆಗಳು, Srinivasa Ramanujan Jeevitha Charitra in kannada, srinivasa ramanujan information in kannada ಶ್ರೀನಿವಾಸ ರಾಮಾನುಜನ್ ಜೀವನ ಚರಿತ್ರೆ: ಈ ಲೇಖನಿಯಲ್ಲಿ ರಾಮಾನುಜನ್‌ ರವರ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗುವಂತೆ ಒದಗಿಸಿದ್ದೇವೆ. ಜೀವನ: ಶ್ರೀ ನಿವಾಸ ರಾಮಾನುಜನ ಅಯ್ಯಂಗಾರ್‌ ರಾಮಾನುಜನ್ (ಡಿಸಂಬರ್‌ ೨೨, ೧೮೮೭-ಏಪ್ರಿಲ್‌ ೨೬, ೧೯೨೦) ವಿಶ್ವದ ಶ್ರೇಷ್ಠ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನ್ಯಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ … Read more

ಸಾವಿತ್ರಿಬಾಯಿ ಫುಲೆ ಪ್ರಬಂಧ । Savitribai Phule Essay in Kannada

ಸಾವಿತ್ರಿಬಾಯಿ ಫುಲೆ ಪ್ರಬಂಧ । Savitribai Phule Essay in Kannada

ಸಾವಿತ್ರಿಬಾಯಿ ಫುಲೆ ಪ್ರಬಂಧ, Savitribai Phule prabandha, savitribai phule essay in kannada, ಸಾವಿತ್ರಿಬಾಯಿ ಫುಲೆ ಕುರಿತು ಪ್ರಬಂಧ ಮತ್ತು ಜೀವನ ಚರಿತ್ರೆ ಸಾವಿತ್ರಿಬಾಯಿ ಫುಲೆ ಪ್ರಬಂಧ ನಮಸ್ಕಾರ ಸ್ನೇಹಿತರೇ, ಇಲ್ಲಿ ನಾವು ಸಾವಿತ್ರಿಬಾಯಿ ಫುಲೆ ಕುರಿತು ಒಂದು ಪ್ರಬಂಧವನ್ನು ಹಂಚಿಕೊಳ್ಳಲಿದ್ದೇವೆ. ಈ ಪ್ರಬಂಧ ಎಲ್ಲರಿಗೂ ಸಹಕಾರಿಯಾಗಲಿದೆ. ಈ ಪ್ರಬಂಧವನ್ನ ಸರಳವಾಗಿ ಕನ್ನಡದಲದಲ್ಲಿ ಸಂಪೂರ್ಣ ಮಾಹಿತಿಯನ್ನು ಒದಗಿಸಿದ್ದೇವೆ. ಪೀಠಿಕೆ: ಸಾವಿತ್ರಿಬಾಯಿ ಫುಲೆ (೧೮೩೧-೧೮೯೭) ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ … Read more

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ ಈ ಲೇಖನಿಯಲ್ಲಿ ಏಸುಕ್ರಿಸ್ತನ ಜೀವನದ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ. ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಏಸುಕ್ರಿಸ್ತನ ಜೀವನ: ಸುಮಾರು 2000 ವರ್ಷಗಳ ಹಿಂದೆ ಇಸ್ರೇಲ ದೇಶದ ನಜರೇಥ ಎಂಬ ನಗರದಲ್ಲಿ ಮೇರಿ ಹಾಗೂ ಜೋಸೆಫ್‌ ಎಂಬ ದಂಪತಿಗಳು ವಾಸವಾಗಿದ್ದರು. ಜೋಸೆಫ್‌ ವೃತ್ತಿಯಿಂದ ಬಡಗಿಯಾಗಿದ್ದನು. ಯಹೂದಿಗಳ ಹಳೆಯ ಗ್ರಂಥಗಳಲ್ಲಿ ಭವಿಷ್ಯದಲ್ಲಿ ಒಬ್ಬ ಅವತಾರ ಪುರುಷ ಅಥವಾ ದೇವರ ಪ್ರವಾದಿಯ ಆಗಮನದ ಬಗ್ಗೆ ಉಲ್ಲೇಖವಿತ್ತು. ಕೆಲವೊಂದಿಷ್ಟು ಜನ ಅವನ ಅಗಮನದ ನೀರಿಕ್ಷೆಯಲ್ಲಿದ್ದರು.ಆಗ ಗೇಬ್ರಿಯಲ್‌ ಎಂಬ … Read more