ದೇಶದ ಕಲ್ಯಾಣಕ್ಕಾಗಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಜಾರಿಗೆ ತಂದ ಸರ್ಕಾರದ ಬಂಗಾರದ ಯೋಜನೆ | Ayushman Sahakar Scheme

Ayushman Sahakar Scheme In Kannada

ದೇಶದ ಕಲ್ಯಾಣಕ್ಕಾಗಿ ಜನರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರ ಜಾರಿಗೆ ತಂದ ಆಯುಷ್ಮಾನ್ ಸಹಕಾರ ಯೋಜನೆ ಪ್ರತಿಯೊಬ್ಬರು ಕೂಡ ಈ ಯೋಜನೆಯ ಸದುಪಯೋಗ ಪಡೆದುಕೂಳಲು ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. Ayushman Sahakar Scheme In Kannada ಆಯುಷ್ಮಾನ್ ಸಹಕಾರ, ಸಹಕಾರಿ ಸಂಸ್ಥೆಗಳು ದೇಶದಲ್ಲಿ ಆರೋಗ್ಯ ಮೂಲಸೌಕರ್ಯಗಳ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಲು ಸಹಾಯ ಮಾಡುವ ವಿಶಿಷ್ಟ ಯೋಜನೆಯಾಗಿದ್ದು , ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಅಪೆಕ್ಸ್ ಸ್ವಾಯತ್ತ ಅಭಿವೃದ್ಧಿ ಹಣಕಾಸು ಸಂಸ್ಥೆ , ರಾಷ್ಟ್ರೀಯ … Read more