ದೀಪಾವಳಿ ಬಗ್ಗೆ ಪ್ರಬಂಧ | deepavali habba da prabandha

ದೀಪಾವಳಿ ಬಗ್ಗೆ ಪ್ರಬಂಧ

ದೀಪಾವಳಿ ಬಗ್ಗೆ ಪ್ರಬಂಧ: ಈ ಲೇಖನಿಯಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ, ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ದೀಪಾವಳಿ ಹಿಂದೂ ಹಬ್ಬವಾಗಿದ್ದು ಇದನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬಗಳು ಹಿಂದೂಗಳ ಪ್ರಕಾರ ಕಾರ್ತಿಕದಲದಲಿ ಆಚರಿಸಲಾಗುತ್ತದೆ,ಈ ಬೆಳಕಿನ ಹಬ್ಬವು ಐದು ದಿನಗಳ ವರೆಗೆ ಹಬ್ಬ ನೆಡೆಯುತ್ತದೆ. ಕತ್ತಲೆಯ ಮೇಲೆ ಬೆಳಕಿನ ವಿಜಯದ ಹಬ್ಬವಾಗಿದೆ. ವಿಷಯ ವಿವರಣೆ: ದೀಪವಾಳಿವು ಹಿಂದೂಗಳ ಹಬ್ಬವಾಗಿದ್ದು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ಮತ್ತು ಗಣೇಶ ದೇವರನ್ನು ಪೂಜಿಸುತ್ತಾರೆ. … Read more

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ

ಗ್ರಂಥಾಲಯ ಮಹತ್ವ ಪ್ರಬಂಧ, granthalaya mahatva bhagya prabandha kannada essay writing in kannada, ಗ್ರಂಥಾಲಯದ ಉಪಯೋಗಗಳು ಪ್ರಬಂಧ ಗ್ರಂಥಾಲಯ ಮಹತ್ವ ಪ್ರಬಂಧ: ಈ ಲೇಖನಿ ಮೂಲಕ ಗ್ರಂಥಾಲಯದ ಸಂಪೂರ್ಣ ಮಾಹಿತಿ ನೀಡಿದ್ದೇವೆ. ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಉಚಿತವಾಗಿ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ಪುಸ್ತಕಗಳ ಸಂಗ್ರಹಿಸುವ ಸ್ಥಳವೇ ಗ್ರಂಥಾಲಯ.ಸಾಹಿತ್ಯ,ಕಲೆ, ವಿಜ್ಞಾನ, ಕಾದಂಬರಿ, ಕವನ,ಕಥೆ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ, ಸಮಾಜಿಕ, ಮೊದಲದ ಪ್ರಕಾರಗಳು ಸಂಬಂಧಿಸಿದ ಪುಸ್ತಕಗಳು ಗ್ರಂಥಾಲಯದಲ್ಲಿರುತ್ತದೆ. ಕನ್ನಡ , ಇಂಗ್ಲೀಷ, ಉರ್ದು, ಹಿಂದಿ ಮುಂತಾದ ಭಾಷೆಯ … Read more

ಆಹಾರ ಮತ್ತು ಆರೋಗ್ಯ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ

ಆಹಾರ ಮತ್ತು ಆರೋಗ್ಯ ಪ್ರಬಂಧ, ahara mattu arogya prabandha in kannada, ಆಹಾರ ಮತ್ತು ಆರೋಗ್ಯ ಪ್ರಬಂಧ ಕನ್ನಡ, ahara mattu arogya essay in kannada ಈ ಲೇಖನಿಯಲ್ಲಿ ಆಹಾರ ಮತ್ತು ಆರೋಗ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ, ಸ್ನೇಹಿತರೆ ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಆಹಾರ ಮತ್ತು ಆರೋಗ್ಯ ಪ್ರಬಂಧ: ಪೀಠಕೆ: ಆರೋಗ್ಯವೇ ಭಾಗ್ಯ ಎಂಬ ನಾಣ್ನುಡಿ ಇದೆ. ಮಾನವನಿಗೆ ಆರೋಗ್ಯ ಮತ್ತು ಆಯುಸ್ಸುಗಿಂತ ಬೇರೆ ಭಾಗ್ಯವಿಲ್ಲ, ಆರೋಗ್ಯದ ಗುಟ್ಟು ಆಹಾರದಲ್ಲಿ ಇದೆ, … Read more

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | ativrushti anavrushti prabandha

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ | Ativrushti Anavrushti essay in Kannada,

ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ, Ativrushti Anavrushti essay in Kannada, ativrushti anavrushti prabandha in kannaḑa ಅತಿವೃಷ್ಟಿ ಅನಾವೃಷ್ಟಿ ಕನ್ನಡ ಪ್ರಬಂಧ ಈ ಲೇಖನಿಯ ಮೂಲಕ ಅತಿವೃಷ್ಟಿ ಅನಾವೃಷ್ಟಿಯ ಸಂಪೂರ್ಣ ಮಾಹಿತಿ ನೀಡಿದೇವೆ, ಸ್ನೇಹಿತರೆ ನಿಮಗೆ ಉಚಿತವಾಗಿ ಮಾಹಿತಿ ನೀಡಿದ್ದೇವೆ. ಪೀಠಿಕೆ: ಅತಿವೃಷ್ಟಿ ಅನಾವೃಷ್ಟಿ ನಾವುವಾಸಿಸುವ ಭೂಮಿ,ಈ ಪರಿಸರವನ್ನೇ ಪ್ರಕೃತಿ ಅಥವಾ ನಿಸರ್ಗವನ್ನು ಎಂದು ಕರೆಯುತ್ತಾರೆ,ಸಾಗರ, ನದಿ, ಅರಣ್ಯ, ಬೆಟ್ಟಗುಡ್ಡ, ಪರ್ವತ ಮುಂತಾದವು ಸಹಜ ಪರಿಸರವಾಗಿದೆ.ಕೃಷಿ ಭೂಮಿ, ಕೈಗಾರಿಕೆ, ಅಣೆಕಟ್ಟು, ನಗರಗಳು, ಕಾಲುವೆಗಳು ಇತ್ಯಾದಿ … Read more

ನನ್ನ ಕನಸಿನ ಭಾರತ ಪ್ರಬಂಧ

ನನ್ನ ಕನಸಿನ ಭಾರತ ಪ್ರಬಂಧ | Nanna Kanasina Bharatha Essay in Kannada

ನನ್ನ ಕನಸಿನ ಭಾರತ ಪ್ರಬಂಧ: ಈ ಲೇಖನದಲ್ಲಿ ನನ್ನ ಕನಸಿನ ಭಾರತವನ್ನು ಸಂಪೂರ್ಣವಾಗಿ ವಿವರಿಸಿದ್ದೇನೆ.ನಮ್ಮ ಪ್ರಜೆಗಳಯ ನಮ್ಮ ದೇಶವನ್ನು ನೈರ್ಮಲ್ಯದಿಂದ ಕಾಪಾಡುವುದರ ಜೊತೆಗೆ ಸ್ರೀಯರಿಗೆ ಸ್ವಾತಂತ್ರವನ್ನು ನೀಡಬೇಕು ಎಂದು ಒದುಗರಿಗೆ ಅರ್ಥವಾಗುವಂತೆ ವಿವರಿಸಿದ್ದೇವೆ. ಪೀಠಿಕೆ: ನನ್ನ ಕನಸಿನ ಭಾರತವು ಮಹಿಳೆಯರು ಸುರಕ್ಷಿತವಾಗಿ ಮತ್ತು ಸ್ವಾತಂತ್ರರಾಗಿ ನಮ್ಮ ದೇಶದಲ್ಲಿ ಬದುಕುವಂತೆ ಅಗಲಿ. ಪ್ರತಿಯೊಬ್ಬರೂ ತಮ್ಮ ದೇಶವನ್ನು ಯಶಸ್ವಿಯಾಗಲು ಕನಸುಗಳನ್ನು ಹೊಂದಿರುತ್ತಾರೆ. ಎಲ್ಲಾ ಜಾತಿ ಮತ್ತು ಮತಗಳು ಸಮಾನತೆ ಇರುವ ದೇಶವು ಪ್ರಗತಿಗೆ ಸಾಕ್ಷಿಯಾಗುತ್ತದೆ.ನಮ್ಮ ದೇಶದಲ್ಲಿ ಜಾತಿ, ಬಣ್ಣ, ಲಿಂಗ … Read more

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ

ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆ ಪ್ರಬಂಧ ಈ ಲೇಖನದಲ್ಲಿ ರಾಷ್ಟ್ರಕವಿ ಕುವೆಂಪು ಅವರ ಜೀವನ ಚರಿತ್ರೆಯನ್ನು ಕುರಿತು ಸಂಪೂರ್ಣ ಮಾಹಿತಿ ಒದಗಿಸಲಾಗಿದೆ.ಈ ಮಾಹಿತಿಯು ಓದುಗಾರಿಗೆ ಸಹಾಯವಾಗುತ್ತದೆ. ಪೀಠಿಕೆ: ಜಯ ಭಾರತ ಜನನಿಯ ತನುಜಾತೆ, ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು, ಓ ನನ್ನ ಚೇತನ ಆಗುವ ನೀ ಅನಿಕೇತನ ಹೀಗೆ ಹಲವಾರು ಕವನಗಳು ಕನ್ನಡಿಗರ ಮನದಾಳದಲ್ಲಿ ಹಾಸುಹೊಕ್ಕಾಗಿದೆ. ಕುವೆಂಪು ಅವರು ಕನ್ನಡ ಅಗ್ರಮಾನ್ಯ ಕಾದಂಬರಿಕಾರ ನಾಟಕಕಾರ, ವಿಮರ್ಷಕ ಮತ್ತು ಚಿಂತಕ, ಇಪ್ಪತ್ತನೆಯ ಕಂಡ … Read more

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ

ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಪ್ರಬಂಧ: ಈ ಲೇಖನಿಯ ಮೂಲಕ ಪ್ರಜಾಪ್ರಭುತ್ವದಲ್ಲಿ ಮತದಾರರ ಪಾತ್ರ ಅದರ ಮಹತ್ವವನ್ನು ಸಂಪೂರ್ಣವಾಗಿ ಎಲ್ಲರಿಗೂ ಮಾಹಿತಿಯನ್ನು ನೀಡಿದೆ. ಇದರಲ್ಲಿ ಸಂಗ್ರಹಿಸಲಾದ ಮಾಹಿತಿಯು ಎಲ್ಲರಗೂ ಸಹಾಯವಾಗುತ್ತದೆ. ಪೀಠಿಕೆ: ಪ್ರಪಂಚದ ಅತೀ ದೊಡ್ಡ ಸಫಲ ಜನತಂತ್ರ ಸಂವಿಧಾನವೆಂಬ ಅಭಿಧಾನ ಹೊಂದಿದ ರಾಷ್ಟ್ರ ಭಾರತ. ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆತ್ಮವೇ ಪ್ರಜೆಗಳು.ಅವರ ಅಭಿಪ್ರಾಯ ಬಲದಿಂದ ರೂಪುಗೊಂಡ ಪಕ್ಷಗಳೇ ದೇಶದ ಭವಿಷ್ಯ ರೊಪಿಸುವುದು.ದೇಶದ ಹಿತದೃಷ್ಟಿಯಿಂದ ಚುನಾವಣಾ ಅಯೋಗವು ಕೂಡ ಹಲವು ವಿನೂತನ ಕಾರ್ಯಗಳನ್ನು ಯೋಜಿಸಿಕೊಂಡು ಮತದಾರರನ್ನು ಮತಗಟ್ಟೆಗೆ ಸೆಳೆಯಲು … Read more

ಗಾಂಧೀಜಿಯವರ ಬಗ್ಗೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ

ಗಾಂಧೀಜಿಯವರ ಬಗ್ಗೆ ಪ್ರಬಂಧ, gandhiji avara bagge prabandha in kannada, mahatma gandhiji bhagya prabandha kannada, ಮಹಾತ್ಮ ಗಾಂಧೀಜಿಯವರ ಬಗ್ಗೆ ಪ್ರಬಂಧ ಗಾಂಧೀಜಿಯವರ ಬಗ್ಗೆ ಪ್ರಬಂಧ: ಈ ಲೇಖನದಲ್ಲಿ ಗಾಂಧೀಜಿಯವರ ಬಗ್ಗೆ ಪ್ರಬಂಧ ಬರೆದು,ಸಂಪೂರ್ಣ ಮಾಹಿತಿಯನ್ನು ಒದಗಿಸುವುದು, ಅದರ ಜೂತೆ ಇವರ ವಿಚಾರಧಾರೆಗಳನ್ನು ಎಲ್ಲರಿಗೂ ಸಹಾಯವಾಗುವಂತೆ ಒದಗಿಸಿದೆ. ಪೀಠಿಕೆ: ಭಾರತದ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅಕ್ಟೋಬರ್‌ 2 ನ್ನು ನಾವು ಗಾಂಧಿ ಜಯಂತಿ ಎಂದು ಆಚರಿಸುತ್ತೆವೆ. ಇದು ಭಾರತದ ರಾಷ್ಟೀಯ ಹಬ್ಬವಾಗಿದೆ.ಗಾಂಧಿಯವರ … Read more