ನೀರು ಮತ್ತು ನೈರ್ಮಲ್ಯ ಪ್ರಬಂಧ niru mattu nairmalya essay in kannada

ನೀರು ಮತ್ತು ನೈರ್ಮಲ್ಯ ಪ್ರಬಂಧ niru mattu nairmalya essay in kannada

ಕುಡಿಯುವ ನೀರು ಮತ್ತು ನೈರ್ಮಲ್ಯ ಪ್ರಬಂಧ ಕುರಿತು ಪ್ರಬಂಧ, ನೀರು ಮತ್ತು ನೈರ್ಮಲ್ಯದ ಕನ್ನಡ ಪ್ರಬಂಧ, Niru Mattu Nairmalya Prabandha in Kannada, niru mattu nairmalya essay in kannada ನೀರು ಮತ್ತು ನೈರ್ಮಲ್ಯ ಪ್ರಬಂಧ: ಈ ಲೇಖನಿ ಮೂಲಕ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಎಲ್ಲರಿಗೂ ಅನುಕೂಲವಾಗುವಂತೆ ಒದಗಿಸಿದ್ದೇವೆ. ಪೀಠಿಕೆ: ನೀರು ಪ್ರತಿಯೊಂದು ಜೀವಿಯು ಜೀವಿಸಲು ನೀರು ಬಹಳ ಮುಖ್ಯವಾಗಿದೆ. ನೈಸರ್ಗಿಕವಾಗಿ ದೊರಕುವ ನೀರು ನಮಗೆ ಹಾಗೂ ಪ್ರಾಣಿ ಪಕ್ಷಿಗಳಿಗೂ … Read more

ಗುರುವಿನ ಮಹತ್ವ ಪ್ರಬಂಧ

ಗುರುವಿನ ಮಹತ್ವ ಪ್ರಬಂಧ

ಗುರುವಿನ ಮಹತ್ವ ಪ್ರಬಂಧ ಇನ್ ಕನ್ನಡ, Guruvina Mahatva Prabandha in Kannada, ಗುರುವಿನ ಗುಣಗಳು, ಗುರುವಿನ ಸಾಧನೆ in Kannada, guruvina mahatva essay in kannada ಗುರುವಿನ ಮಹತ್ವ ಪ್ರಬಂಧ: ಈ ಲೇಖನಿಯಲ್ಲಿ ಸ್ನೇಹಿತರೇ ಗುರುವಿನ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ. ಪೀಠಕೆ: ಗುರುಗಳು ಶಿಷ್ಯರನ್ನು ತಾಯಿಯಂತೆ ಕೈಹಿಡಿದು ಮಮತೆಯಿಂದ, ಪ್ರೀತಿಯಿಂದ ತಮ್ಮೆಲ್ಲಾ ಶಕ್ತಿಯೊಂದಿಗೆ ಶಿಷ್ಯನನ್ನು ಗಮನಿಸಿ ಅವರ ಉದ್ದಾರಕ್ಕಾಗಿಯೇ ಶ್ರಮಿಸುತ್ತಿರುತ್ತಾರೆ ಪ್ರತಿ ಕ್ಷಣ ಪ್ರತಿ ಸಮಯ ಅವನ ಬಗ್ಗೆ ಅಂದರೆ … Read more

ಯೋಗದ ಮಹತ್ವ ಪ್ರಬಂಧ | Yogabhyasa Prabandha in Kannada

ಯೋಗದ ಮಹತ್ವ ಪ್ರಬಂಧ

ಯೋಗದ ಮಹತ್ವ ಪ್ರಬಂಧ, ಯೋಗದ ಮಹತ್ವ ಕುರಿತು ಕನ್ನಡ ಪ್ರಬಂಧ, ಯೋಗದ ಉಪಯೋಗಗಳು, Yogada Mahatva Prabandha in Kannada, yogabhyasa prabandha in kannada ಯೋಗದ ಮಹತ್ವ ಪ್ರಬಂಧ: ಈ ಲೇಖನಿಯಲ್ಲಿ ಸ್ನೇಹಿತರೆ ಯೋಗದ ಮಹತ್ವವನ್ನು ಸಂಪೂರ್ಣ ಮಾಹಿತಿ ನಿಮಗೆ ಅನುಕೂಲವಾಗುವಂತೆ ನಿಮಗೆ ಒದಗಿಸಿದ್ದೇವೆ. ಪೀಠಿಕೆ: ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು … Read more

ರೈತ ಮೇಲೆ ಕನ್ನಡ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ, Raithara Mele Kannada Prabandha farmer essay in kannada, ಭಾರತದ ರೈತರ ಜೀವನದ ಪ್ರಬಂಧ ರೈತ ಮೇಲೆ ಕನ್ನಡ ಪ್ರಬಂಧ: ಈ ಲೇಖನಿಯಲ್ಲಿ ರೈತರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ, ಹಾಗೂ ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ರೈತ ದೇಶದ ಬೆನ್ನಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಶೇ.55 ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದಾರೆ. … Read more

ಬುದ್ಧನ ಜೀವನ ಚರಿತ್ರೆ ಕನ್ನಡ

ಬುದ್ಧನ ಜೀವನ ಚರಿತ್ರೆ ಕನ್ನಡ

ಬುದ್ಧನ ಜೀವನ ಚರಿತ್ರೆ ಕನ್ನಡ ಈ ಲೇಖನಿಯು ಬುದ್ಧನ ಜೀವನ ಚರಿತ್ರೆಯ ಸಂಪೂರ್ಣ ಮಾಹಿತಿ ನೀಡಿ, ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ. ಪೀಠಿಕೆ: ಗೌತಮ ಬುದ್ದನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಇವನು ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ, ಈತನು ಜನಿಸುವ ಮೊದಲೇ ಜ್ಯೋತಿಷ್ಯರು ಶುದ್ಧೋದನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ದ ವ್ಯಕ್ತಿಯಾಗಿ, ಮಹಾಪುರುಷನಾಗುತ್ತಾನೆ ಎಂದು. ಗೌತಮ ಬುದ್ಧ ಜೀವನ : ಗೌತಮ ಬುದ್ದನು (ಕ್ರಿ. ಪೂ ೫೫೭-೪೪೭) ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಎಂಬ ಗ್ರಾಮ. … Read more

ಸರ್ವನಾಮ ಎಂದರೇನು

ಸರ್ವನಾಮ ಎಂದರೇನು

ಸರ್ವನಾಮ ಎಂದರೇನು: ಈ ಲೇಖನಿಯಲ್ಲಿ ಸರ್ವನಾಮ ಮತ್ತು ಅದರ ವಿಧಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ. ಸರ್ವನಾಮ: ನಾಮಪದಗಳ ಸ್ಥಾನದಲ್ಲಿ ಬಂದು ಅವುಗಳ ಕಾರ್ಯವನ್ನು ಮಾಡುವ ಪದಗಳಿಗೆ ಸರ್ವನಾಮಗಳು ಎನ್ನುತ್ತಾರೆ. ಉದಾಹರಣೆ: ಅದು, ಇದು, ಯಾವುದು, ಅವನು, ಇವಳು, ತಾನು, ತಾವು, ನಾನು, ನೀವು, ರಾಮನು ಓದುವುದರಲ್ಲಿ ಚುರುಕು, ಅವನು ಹಾಡುವುದರಲ್ಲಿಯೂ ತುಂಬ ಚುರುಕು. ಸರ್ವನಾಮದಲ್ಲಿ 4 ವಿದಗಳು: ೧.ಪುರುಷಾರ್ಥಕ ಸರ್ವನಾಮ: ಮೂರು ಪುರುಷಗಳ ಲಿಂಗ ವಚನಗಳಿಗೆ ಅನುಗುಣವಾಗಿರುತ್ತವೆ. ಉದಾ: ಉತ್ತಮ ಪುರುಷ ಸರ್ವನಾಮ: ನಾನು, ನಾವು … Read more

ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು

ಕನ್ನಡ ಭಾಷೆಯ ನುಡಿಮುತ್ತುಗಳು: ಈ ಲೇಖನಿಯಲ್ಲಿ ೩೦ ನುಡಿಮುತ್ತುಗಳನ್ನು ಎಲ್ಲರಿಗೂ ಸಹಾಯವಾಗುವಂತೆ ನೀಡಿದ್ದೇವೆ. ನುಡಿಮುತ್ತುಗಳು: ೧.ಕಷ್ಟಗಳು ನಿನಗೆ ಎದುರಾದಷ್ಟು ನೀನು ಬಲಿಷ್ಟನಾಗುತ್ತಿ ಹಾಗಾಗಿ ಕಷ್ಟಗಳನ್ನು ತುಂಬು ಹೃದಯದಿಂದ ಸ್ವಾಗತಿಸು –ಸ್ವಾಮಿ ವಿವೇಕಾನಂದ. ೨. ನೀವು ನಿದ್ರೆ ಮಾಡುವಾಗ ಕಾಣುವುದು ಕನಸಲ್ಲ. ಯಾವ ಕನಸು ನಿಮ್ಮನ್ನು ನಿದ್ರಿಸಲು ಬಿಡುವುದಿಲ್ಲವೋ ಅದೇ ನಿಜವಾದ ಕನಸು.. -ಡಾ. ಎ.ಪಿ.ಜೆ.ಅದ್ದುಲ್‌ ಕಲಾಂ. ೩. ಬದುಕಿನ ಯಶಸ್ಸು ಮತ್ತು ಸಂತೋಷದ ಅರಿವಾಗುವುದು ಕಷ್ಟಗಳನ್ನು ಅನುಭವಿಸಿ ಮನುಷ್ಯನಿಗೆ ಮಾತ್ರ.. -ಡಾ.ಎ.ಪಿ.ಜೆ.ಅಬ್ದುಲ್‌ ಕಲಾಂ. ೪. ನಿರ್ಧಾರ ನಿಮ್ಮಲ್ಲಿ … Read more

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ: ಈ ಲೇಖನಿಯ ಮೂಲಕ ಸ್ನೇಹಿತರೆ ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಸಂಪೂರ್ಣ ಮಾಹಿತಿ ಎಲ್ಲರಿಗೂ ಅನುಕೂಲವಾಗುವಂತೆ ಉಚಿತವಾಗಿ ನೀಡಿದ್ದೇವೆ. ಪೀಠಿಕೆ: ಮಾನವನು ಬಳಸಿ ಬಿಸಾಡಿದ ವಸ್ತುಗಳೇ ತ್ಯಾಜ್ಯಾವಸ್ತುಗಳು, ಕಸದ ಸಂಗ್ರಹಣೆ,ಸಂಸ್ಕರಣೆ ,ಮರುಬಳಕೆ, ಅಥವಾ ವಿಲೇವಾರಿಯನ್ನು ತ್ಯಾಜ್ಯಾವಸ್ತುಗಳ ನಿರ್ವಹಣೆ ಎನುತ್ತೇವೆ. ಹಾಗೆ ತ್ಯಾಜ್ಯಾವಸ್ತುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೇ ಇದ್ದರೆ ಮಾನವನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.ತ್ಯಾಜ್ಯಾವಸ್ತುಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಒಳ್ಳೆಯದು. ವಿಷಯ ವಿವರಣೆ: ಮಾನವನು ಬಳಸಿದ ವಸ್ತುಗಳ … Read more

ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು

ರಾಜ್ಯಶಾಸ್ತ್ರ ಎಂದರೇನು: ಈ ಲೇಖನಿಯಲ್ಲಿ ರಾಜ್ಯಶಾಸ್ತ್ರದ ಬಗ್ಗೆ ಸ್ವಲ್ಪ ಮಾಹಿತಿ ನೀಡಿದ್ದೇವೆ ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ರಾಜ್ಯಶಾಸ್ತ್ರ: ರಾಜ್ಯಶಾಸ್ತ್ರ ಎಂದರೆ ರಾಜ್ಯದ ಮೂಲ ಮತ್ತು ಸರಕಾರದ ತತ್ವಗಳನ್ನು ಕುರಿತು ಅಧ್ಯಯನ ಮಾಡುವ ಶಾಸ್ತ್ರವೇ ರಾಜ್ಯಶಾಸ್ತ್ರ ಎಂದು ಕರೆಯುವರು. ರಾಜ್ಯಶಾಸ್ತ್ರವು ಗ್ರೀಕ್‌ ಪದವಾದ ʼಪಾಲಿಸ್‌ʼ ನಿಂದ ಬಂದಿದೆ. ಪಾಲಿಸ್‌ ಎಂದರೆ ʼನಗರ ರಾಜ್ಯʼ ಎಂದರ್ಥ.ಮೂಲತಃ ʼಪಾಲಿಸ್‌ʼ ಪದವು ಲ್ಯಾಡಿನ್‌ ಪದವಾದ ʼಪೊಲಿಟಿಕಸ್‌ʼನ ಮೂಲವಾಗಿದೆ. ನಂತರ ಆಂಗ್ಲ ಪದವಾದ ʼಪಾಲಿಟಿಕ್ಸ್‌ʼ ಎಂಬುದಾಗಿದೆ. ಅರಿಸ್ಟಾಟಲ್‌ರವರು ರಾಜ್ಯಶಾಸ್ತ್ರವನ್ನು ಮೊಟ್ಟಮೊದಲಿಗೆ ಕ್ರಮಬದ್ಧವಾಗಿ … Read more

ದೀಪಾವಳಿ ಬಗ್ಗೆ ಪ್ರಬಂಧ | deepavali habba da prabandha

ದೀಪಾವಳಿ ಬಗ್ಗೆ ಪ್ರಬಂಧ

ದೀಪಾವಳಿ ಬಗ್ಗೆ ಪ್ರಬಂಧ: ಈ ಲೇಖನಿಯಲ್ಲಿ ದೀಪಾವಳಿ ಹಬ್ಬದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಿದ್ದೇವೆ, ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ದೀಪಾವಳಿ ಹಿಂದೂ ಹಬ್ಬವಾಗಿದ್ದು ಇದನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬಗಳು ಹಿಂದೂಗಳ ಪ್ರಕಾರ ಕಾರ್ತಿಕದಲದಲಿ ಆಚರಿಸಲಾಗುತ್ತದೆ,ಈ ಬೆಳಕಿನ ಹಬ್ಬವು ಐದು ದಿನಗಳ ವರೆಗೆ ಹಬ್ಬ ನೆಡೆಯುತ್ತದೆ. ಕತ್ತಲೆಯ ಮೇಲೆ ಬೆಳಕಿನ ವಿಜಯದ ಹಬ್ಬವಾಗಿದೆ. ವಿಷಯ ವಿವರಣೆ: ದೀಪವಾಳಿವು ಹಿಂದೂಗಳ ಹಬ್ಬವಾಗಿದ್ದು ದೀಪಗಳಿಂದ ಅಲಂಕರಿಸುವ ಮೂಲಕ ಲಕ್ಷ್ಮಿ ಮತ್ತು ಗಣೇಶ ದೇವರನ್ನು ಪೂಜಿಸುತ್ತಾರೆ. … Read more