ಅರ್ಥಶಾಸ್ತ್ರ ಎಂದರೇನು

ಅರ್ಥಶಾಸ್ತ್ರ ಎಂದರೇನು

ಅರ್ಥಶಾಸ್ತ್ರ ಎಂದರೇನು, Arthashastra Endarenu in Kannada, ಅರ್ಥಶಾಸ್ತ್ರ ನೋಟ್ಸ್ ಮತ್ತು ಪಿತಾಮಹ, Arthashastra information in Kannada ಅರ್ಥಶಾಸ್ತ್ರ ಎಂದರೇನು: ಈ ಲೇಖನಿಯಲ್ಲಿ ಅರ್ಥಶಾಸ್ತ್ರ ಪ್ರಶೋತ್ತರವನ್ನು ನಿಮಗೆ ಸಹಾಯವಾಗುವಂತೆ ನೀಡಿದ್ದೇವೆ. ಅರ್ಥಶಾಸ್ತ್ರ: ಅರ್ಥಶಾಸ್ತ್ರ ಎಂದರೆ ಸರಕುಗಳ ಮತ್ತು ಸೇವೆಗಳ ಉತ್ಪಾದನೆಯನ್ನು ಪೂರೈಸುವುದೇ ಅರ್ಥಶಾಸ್ತ್ರ. ಅರ್ಥಶಾಸ್ತ್ರದ ಪಿತಾಮಹ ಆಡಂಸ್ಮಿತ್‌ ಸಂಪತ್ತನ್ನು ಅಧ್ಯಯನ ಮಾಡುವುದೇ ಅರ್ಥಶಾಸ್ತ್ರ ಎಂದಿದ್ದಾರೆ.ಆಲೋಡ್‌ ಮಾರ್ಷಲ್‌ ಜನರ ಸಾಮಾನ್ಯ ಜೀವನದ ವ್ಯವಹಾರವನ್ನು ಅರ್ಥಶಾಸ್ತ್ರ ಅಧ್ಯಯನ ಮಾಡುತ್ತದೆ ಎಂದಿದ್ದಾರೆ. ವಿವಿಧ ಉಪಯುಕ್ತತೆಗಳನ್ನು ಹೊಂದಿರುವ ಕೊರತೆಯಲ್ಲಿರುವ ಸಂಪನ್ಮೂಲಗಳ ಮತ್ತು … Read more

ಭ್ರಷ್ಟಾಚಾರ ಎಂದರೇನು

ಭ್ರಷ್ಟಾಚಾರ ಎಂದರೇನು

ಭ್ರಷ್ಟಾಚಾರ ಎಂದರೇನು ಕನ್ನಡದಲ್ಲಿ, ಭಾರತದಲ್ಲಿ ಭ್ರಷ್ಟಾಚಾರ ಭ್ರಷ್ಟಾಚಾರ ನಿರ್ಮೂಲನೆ , Brastachara Information in Kannada Language ಭ್ರಷ್ಟಾಚಾರ ಎಂದರೇನು ಈ ಲೇಖನಿಯ ಮೂಲಕ ಭ್ರಷ್ಟಾಚಾರದ ಬಗ್ಗೆ ಹಾಗೂ ಅದರ ಪರಿಹಾರ ಕ್ರಮದ ಬಗ್ಗೆ ತಿಳಿಸಿದ್ದೇವೆ ನಿಮಗೆ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಭ್ರಷ್ಟಾಚಾರ: ಉತ್ತಮವಾದ ಅಧಿಕಾರದಲ್ಲಿ ಇದ್ದು ಸಾಮಾನ್ಯ ಜನರಿಂದ ಲಂಚ ತೆಗೆದುಕೊಳುವುದು ಭ್ರಷ್ಟಾಚಾರ. ಮತ್ತು ಭ್ರಷ್ಟಾಚಾರವು ಯಾವುದೇ ವ್ಯಕ್ತಿ ನಿಯಮಬಾಹಿರವಾದ ಮತ್ತು ತನಗೆ ತಮ್ಮವರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ಹಣ ಪಡೆಯುವುದು ಅಥವಾ … Read more

ನೀರು ಮತ್ತು ನೈರ್ಮಲ್ಯ ಪ್ರಬಂಧ niru mattu nairmalya essay in kannada

ನೀರು ಮತ್ತು ನೈರ್ಮಲ್ಯ ಪ್ರಬಂಧ niru mattu nairmalya essay in kannada

ಕುಡಿಯುವ ನೀರು ಮತ್ತು ನೈರ್ಮಲ್ಯ ಪ್ರಬಂಧ ಕುರಿತು ಪ್ರಬಂಧ, ನೀರು ಮತ್ತು ನೈರ್ಮಲ್ಯದ ಕನ್ನಡ ಪ್ರಬಂಧ, Niru Mattu Nairmalya Prabandha in Kannada, niru mattu nairmalya essay in kannada ನೀರು ಮತ್ತು ನೈರ್ಮಲ್ಯ ಪ್ರಬಂಧ: ಈ ಲೇಖನಿ ಮೂಲಕ ನೀರು ಮತ್ತು ನೈರ್ಮಲ್ಯದ ಬಗ್ಗೆ ಸಂಪೂರ್ಣವಾದ ಮಾಹಿತಿ ಎಲ್ಲರಿಗೂ ಅನುಕೂಲವಾಗುವಂತೆ ಒದಗಿಸಿದ್ದೇವೆ. ಪೀಠಿಕೆ: ನೀರು ಪ್ರತಿಯೊಂದು ಜೀವಿಯು ಜೀವಿಸಲು ನೀರು ಬಹಳ ಮುಖ್ಯವಾಗಿದೆ. ನೈಸರ್ಗಿಕವಾಗಿ ದೊರಕುವ ನೀರು ನಮಗೆ ಹಾಗೂ ಪ್ರಾಣಿ ಪಕ್ಷಿಗಳಿಗೂ … Read more

ಗುರುವಿನ ಮಹತ್ವ ಪ್ರಬಂಧ

ಗುರುವಿನ ಮಹತ್ವ ಪ್ರಬಂಧ

ಗುರುವಿನ ಮಹತ್ವ ಪ್ರಬಂಧ ಇನ್ ಕನ್ನಡ, Guruvina Mahatva Prabandha in Kannada, ಗುರುವಿನ ಗುಣಗಳು, ಗುರುವಿನ ಸಾಧನೆ in Kannada, guruvina mahatva essay in kannada ಗುರುವಿನ ಮಹತ್ವ ಪ್ರಬಂಧ: ಈ ಲೇಖನಿಯಲ್ಲಿ ಸ್ನೇಹಿತರೇ ಗುರುವಿನ ಬಗ್ಗೆ ಸಂಪೂರ್ಣವಾದ ಮಾಹಿತಿ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ. ಪೀಠಕೆ: ಗುರುಗಳು ಶಿಷ್ಯರನ್ನು ತಾಯಿಯಂತೆ ಕೈಹಿಡಿದು ಮಮತೆಯಿಂದ, ಪ್ರೀತಿಯಿಂದ ತಮ್ಮೆಲ್ಲಾ ಶಕ್ತಿಯೊಂದಿಗೆ ಶಿಷ್ಯನನ್ನು ಗಮನಿಸಿ ಅವರ ಉದ್ದಾರಕ್ಕಾಗಿಯೇ ಶ್ರಮಿಸುತ್ತಿರುತ್ತಾರೆ ಪ್ರತಿ ಕ್ಷಣ ಪ್ರತಿ ಸಮಯ ಅವನ ಬಗ್ಗೆ ಅಂದರೆ … Read more

ಯೋಗದ ಮಹತ್ವ ಪ್ರಬಂಧ | Yogabhyasa Prabandha in Kannada

ಯೋಗದ ಮಹತ್ವ ಪ್ರಬಂಧ

ಯೋಗದ ಮಹತ್ವ ಪ್ರಬಂಧ, ಯೋಗದ ಮಹತ್ವ ಕುರಿತು ಕನ್ನಡ ಪ್ರಬಂಧ, ಯೋಗದ ಉಪಯೋಗಗಳು, Yogada Mahatva Prabandha in Kannada, yogabhyasa prabandha in kannada ಯೋಗದ ಮಹತ್ವ ಪ್ರಬಂಧ: ಈ ಲೇಖನಿಯಲ್ಲಿ ಸ್ನೇಹಿತರೆ ಯೋಗದ ಮಹತ್ವವನ್ನು ಸಂಪೂರ್ಣ ಮಾಹಿತಿ ನಿಮಗೆ ಅನುಕೂಲವಾಗುವಂತೆ ನಿಮಗೆ ಒದಗಿಸಿದ್ದೇವೆ. ಪೀಠಿಕೆ: ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು … Read more

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು | Kannada Sandhigalu With Examples

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು

ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು, kannada sandigalu mattu udaharanegaļu in kannada, Kannada Sandhigalu With Examples list pdf ಕನ್ನಡ ಸಂಧಿಗಳು ಮತ್ತು ಉದಾಹರಣೆಗಳು: ಈ ಲೇಖನಿಯ ಮೂಲಕ ಕನ್ನಡ ಸಂಧಿಗಳು ಮತ್ತು ಉದಾಹರಣೆಗಳ ಸಂಪೂರ್ಣವಾದ ಮಾಹಿತಿ ಒದಗಿಸಿದೇವೆ,ಹಾಗೂ ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ. ಸಂಧಿಗಳು: ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ, ಅರ್ಥಕ್ಕೆ ಹಾನಿಯಾಗದೆ ಕೂಡುವುದಕ್ಕೆ ಸಂಧಿ ಎಂದು ಹೆಸರು. ಉದಾಹರಣೆ: ಮಗು+ಇಗೆ= ಮಗುವಿಗೆ ಹೊಸ+ಕನ್ನಡ=ಹೊಸಗನ್ನಡ ಸಂಧಿಗಳಲ್ಲಿ ವಿಧ: ೧.ಕನ್ನಡ ಸಂಧಿ. ೨.ಸಂಸ್ಕೃತ ಸಂಧಿ. ಕನ್ನಡ … Read more

ರೈತ ಮೇಲೆ ಕನ್ನಡ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ

ರೈತ ಮೇಲೆ ಕನ್ನಡ ಪ್ರಬಂಧ, Raithara Mele Kannada Prabandha farmer essay in kannada, ಭಾರತದ ರೈತರ ಜೀವನದ ಪ್ರಬಂಧ ರೈತ ಮೇಲೆ ಕನ್ನಡ ಪ್ರಬಂಧ: ಈ ಲೇಖನಿಯಲ್ಲಿ ರೈತರ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಿದ್ದೇವೆ, ಹಾಗೂ ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ಒದಗಿಸಿದ್ದೇವೆ. ಪೀಠಿಕೆ: ರೈತ ದೇಶದ ಬೆನ್ನಲುಬು ಎನ್ನುತ್ತೇವೆ. ಕೃಷಿಯೇ ದೇಶದ ಆರ್ಥಿಕತೆಯ ಮೂಲ. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎಂಬುದು ಕೃಷಿಯ ಶ್ರೇಷ್ಠತೆಯನ್ನು ಸಾರುತ್ತದೆ. ಶೇ.55 ರಷ್ಟು ಜನ ಕೃಷಿಯನ್ನೆ ಅವಲಂಬಿಸಿದ್ದಾರೆ. … Read more

Kuvempu Kavanagalu in Kannada | ಕುವೆಂಪು ಅವರ ಕವನಗಳು

Kuvempu Kavanagalu in Kannada | ಕುವೆಂಪು ಅವರ ಕವನಗಳು

KuveKuvempu Kavanagalu in Kannada language, ಕುವೆಂಪು ಅವರ ಕವನಗಳು ಕನ್ನಡ, Kuvempu Quotes in Kannada About Karnataka Kuvempu Kavanagalu in Kannada ಈ ಲೇಖನಿಯಲ್ಲಿ ಕುವೆಂಪು ಅವರ ಕವನಗಳನ್ನು ಎಲ್ಲರಿಗೂ ಉಚಿತವಾಗಿ ಮಾಹಿತಿ ಒದಗಿಸಿದ್ದೇವೆ. ಕುವೆಂಪು ಅವರ ಕವನಗಳು ೧. ಪಕ್ಷಿಕಾಶಿ ಇಲ್ಲಿ ಹುಗಲಿಲ್ಲ ನಿನಗೆ, ಓ ಬಿಯದ: ಇದು ಪಕ್ಷಿಕಾಶಿ! ದೇವನದಿಯಲ್ಲಿ ದ್ವೀಪಕೃಪೆಯಲ್ಲಿ ಭಾವತರುವಾಸಿ ಪ್ರಾಣಪಕ್ಷಿಕುಮಿಹುದು ರಕ್ಷೆಯಲ್ಲಿ ನಿತ್ಯಮವಿನಾಶಿ: ಶಕ್ತಿ ಸುತ್ತಲೂ ಕಾವಲಿಹುದು ಕಾಣ್‌ ಅಗ್ನಿಜಲರಾಶಿ: ಕೊಲ್ವ ಬತ್ತಳಿಕೆ ಬಿಲ್ಲು ಬಾಣವನು … Read more

ಬುದ್ಧನ ಜೀವನ ಚರಿತ್ರೆ ಕನ್ನಡ

ಬುದ್ಧನ ಜೀವನ ಚರಿತ್ರೆ ಕನ್ನಡ

ಬುದ್ಧನ ಜೀವನ ಚರಿತ್ರೆ ಕನ್ನಡ ಈ ಲೇಖನಿಯು ಬುದ್ಧನ ಜೀವನ ಚರಿತ್ರೆಯ ಸಂಪೂರ್ಣ ಮಾಹಿತಿ ನೀಡಿ, ಸ್ನೇಹಿತರೆ ನಿಮಗೆ ಅನುಕೂಲವಾಗುವಂತೆ ನೀಡಿದ್ದೇವೆ. ಪೀಠಿಕೆ: ಗೌತಮ ಬುದ್ದನೆಂದರೆ ಯಾರಿಗೆ ತಿಳಿದಿಲ್ಲ ಹೇಳಿ. ಇವನು ಬೌದ್ಧ ಧರ್ಮದ ಸಂಸ್ಥಾಪಕ, ದಾರ್ಶನಿಕ, ಈತನು ಜನಿಸುವ ಮೊದಲೇ ಜ್ಯೋತಿಷ್ಯರು ಶುದ್ಧೋದನಿಗೆ ಜನಿಸುವ ಮಗುವು ಅತ್ಯಂತ ಪ್ರಸಿದ್ದ ವ್ಯಕ್ತಿಯಾಗಿ, ಮಹಾಪುರುಷನಾಗುತ್ತಾನೆ ಎಂದು. ಗೌತಮ ಬುದ್ಧ ಜೀವನ : ಗೌತಮ ಬುದ್ದನು (ಕ್ರಿ. ಪೂ ೫೫೭-೪೪೭) ಗೌತಮ ಬುದ್ಧನ ಹುಟ್ಟು ಸ್ಥಳ ಲುಂಬಿನಿ ಎಂಬ ಗ್ರಾಮ. … Read more

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ

ಏಸುಕ್ರಿಸ್ತನ ಜೀವನ ಚರಿತ್ರೆ ಕನ್ನಡ ಈ ಲೇಖನಿಯಲ್ಲಿ ಏಸುಕ್ರಿಸ್ತನ ಜೀವನದ ಸಂಪೂರ್ಣವಾದ ಮಾಹಿತಿ ಒದಗಿಸಿದ್ದೇವೆ. ಎಲ್ಲರಿಗೂ ಅನುಕೂಲವಾಗುವಂತೆ ಮಾಹಿತಿ ನೀಡಿದ್ದೇವೆ. ಏಸುಕ್ರಿಸ್ತನ ಜೀವನ: ಸುಮಾರು 2000 ವರ್ಷಗಳ ಹಿಂದೆ ಇಸ್ರೇಲ ದೇಶದ ನಜರೇಥ ಎಂಬ ನಗರದಲ್ಲಿ ಮೇರಿ ಹಾಗೂ ಜೋಸೆಫ್‌ ಎಂಬ ದಂಪತಿಗಳು ವಾಸವಾಗಿದ್ದರು. ಜೋಸೆಫ್‌ ವೃತ್ತಿಯಿಂದ ಬಡಗಿಯಾಗಿದ್ದನು. ಯಹೂದಿಗಳ ಹಳೆಯ ಗ್ರಂಥಗಳಲ್ಲಿ ಭವಿಷ್ಯದಲ್ಲಿ ಒಬ್ಬ ಅವತಾರ ಪುರುಷ ಅಥವಾ ದೇವರ ಪ್ರವಾದಿಯ ಆಗಮನದ ಬಗ್ಗೆ ಉಲ್ಲೇಖವಿತ್ತು. ಕೆಲವೊಂದಿಷ್ಟು ಜನ ಅವನ ಅಗಮನದ ನೀರಿಕ್ಷೆಯಲ್ಲಿದ್ದರು.ಆಗ ಗೇಬ್ರಿಯಲ್‌ ಎಂಬ … Read more